Select Your Language

Notifications

webdunia
webdunia
webdunia
webdunia

ಕಾರ್ಯನಿಷ್ಠೆಗೆ ದೊರೆತ ಬಹುಮಾನ

ಕಾರ್ಯನಿಷ್ಠೆಗೆ ದೊರೆತ ಬಹುಮಾನ

ಇಳಯರಾಜ

Vishnu
1942ನೆಇಸವಿ. ಪಾಕಿಸ್ತಾನಮಿಯಾನ್‌ವಲಿ ಸೆರೆಮನೆಯಲ್ಲಿ ಸೆರೆಮನೆಮೇಲಧಿಕಾರಿ ರಾತ್ರಿ ಸಮಯದಲ್ಲಿ ಕಾವಲುಗಾರರಿಗಮೊದಲತೀರ್ಮಾನಿದಲಾಗಿದ್ರಹಸ್ಸಂಕೇಪದವನ್ನಹೇಳುತ್ತಹೋಗುತ್ತಿದ್ದರು. ಒಬ್ಸಿಪಾಯಿಬಳಿಗಬಂದತಪ್ಪಾಸಂಕೇತವನ್ನಹೇಳಿದರು.

ಕೂಡಲೇ ಆ ಕಾವಲಸಿಪಾಯಿ ಮೇಲಧಿಕಾರಿಯನ್ನಅಲ್ಲಿಯತಡೆದನಿಲ್ಲಿಸಿ, ಹುಷಾರ್, ಮುಂದಕ್ಕಒಂದಹೆಜ್ಜಇಟ್ಟರಸುಟ್ಟಬಿಡುತ್ತೇನಎಂದಗುಡುಗಾಡಿದ. ಮೇಲಧಿಕಾರಿ, ಅರೆ, ಒಂದಸೊಂಡೆಕಾಯಿ ಪ್ರಮಾಣದಷ್ಟಸಣ್ಕಾವಲುಗಾರನಿಗಇಷ್ಟಗರ್ವವೆ. ನಿನ್ನನ್ನಕಂಬಿ ಎಣಿಸುವಂತಮಾಡುತ್ತೇನೆ. ಕೋರ್ಟಿಗಅಲೆಯುವಂತಮಾಡುತ್ತೇನಎಂದರೇಗಾಡಿದರು.

ಸ್ವಾಮಿ, ನಾನಯಾತಪ್ಪನ್ನಮಾಡಿಲ್ಲ. ಆದ್ದರಿಂಕ್ಷಮಕೇಳುವುದಿಲ್ಎಂದಸಾವಧಾನವಾಗಿಯೇ ಆ ಕಾವಲಸಿಪಾಯಿ ಉತ್ತರಿಸಿದ. ಕ್ಷಮಕೇಳದಿದ್ದರಆರತಿಂಗಳಸೆರೆವಾಸಿಶಿಕ್ಷವಿಧಿಸಲಾಗುತ್ತದಎಂದಎಚ್ಚರಿಕನೀಡಿಮೇಲಧಿಕಾರಿ. ಅದಾನಂತರ ಆ ಸಿಪಾಯಿಯನ್ನಸೆರೆಮನೆಉನ್ನತಾಧಿಕಾರಿಮುಂದನಿಲ್ಲಿಸಲಾಯಿತು.
ನಿನ್ಮೇಲಧಿಕಾರಿಯನ್ನಸುಟ್ಟುಕೊಂದಹಾಕಲನೀನಸಿದ್ದವಾಗಿದ್ದೀಯೆ. ಅದತಪ್ಪಲ್ಎಂದಹೇಳುತ್ತಿದ್ದೀಯಎಂದಉನ್ನತಾಧಿಕಾರಿ ಕೇಳಿದಾಗ, ನನ್ಮೇಲಧಿಕಾರಿವಿರುದ್ತಿರುಗಿ ಬೀಳಲನನಗೇನಆಗತ್ಯ. ಕರ್ತವ್ಯದಲ್ಲಿ ಕಟ್ಟೆಚ್ಚರವಿರುವಂತಅವರನನಗಹೇಳಿದ್ದಾರಎಂದಧೈರ್ಯವಾಗಿಯಉತ್ತರಿಸಿದ ಆ ಕಾವಲಸಿಪಾಯಿ. ಏನಹೇಳಿದರತನ್ತಪ್ಪನ್ನಕ್ಷಮಿಸುವಂತಕೇಳಿಕೊಳ್ಳಲು ಆ ಕಾವಲುಗಾಸಿದ್ಧನಾಗಲಿಲ್ಲ.

ಮಧ್ಯಸೆರೆಮನೆನ್ಯಾಯಾಲಅವನಿಗಆರತಿಂಗಳಸೆರೆವಾಸಶಿಕ್ಷಯನ್ನವಿಧಿಸಿ ತೀರ್ಪನೀಡಿತು. ಇಳಿವಯಸ್ಸಿತಾಯಿ, ರೋಗಿಯಾಗಿದ್ಹೆಂಡತಿ, ಚಿಕ್ವಯಸ್ಸಿಮಕ್ಕಳಎಲ್ಲರಕಂಗಾಲಾಗಿ ಅಳಲಮೊದಲಮಾಡಿದರು. ಆದರಇದರಿಂಮನಸ್ಸನ್ನಎಳ್ಳಷ್ಟಬದಲಾಯಿಸಲಇಷ್ಟಪಡದ, ಕರ್ತವ್ಯನಿರತನಾದ ಆ ಕಾವಲುಗಾಶಿಕ್ಷೆಯನ್ನಅನುಭವಿಸಲಸಿಧ್ಧನಾಗಿ ಹೊರಟ.

ಸ್ವಲ್ಸಮಯನಂತರ ಆ ಕಾವಲಸಿಪಾಯಿಯಿದ್ಸೆರೆಮನೆಗಸೆರೆಮನೆಉನ್ನಅಧಿಕಾರಿಯೂ, ಮೇಲಧಿಕಾರಿಯಬಂದರು. ಮುಖ್ಕಾವಲಧಿಕಾರಿ ಎಂಪದವಿಗಬಡ್ತಿಯನ್ನನೀಡಿರುಆದೇಶಪತ್ರವನ್ನಅವರು ಆ ಕಾವಲಸಿಪಾಯಿಕೈಗಕೊಟ್ಟಇಷ್ಟಕಾನಡೆದದ್ದೆಲ್ಲವನಾಟಕ. ಶಿಸ್ತನಿಯಮವನ್ನಪರೀಕ್ಷಿಸಲಇದನ್ನನಡೆಸಿದವು. ಇದರಲ್ಲಿ ನೀನಮಾತ್ಗೆದ್ದಿದ್ದೀಯೆ. ಆದ್ದರಿಂನಿನಗಪದವಿಯಲ್ಲಿ ಬಡ್ತಿ ನೀಡಲಾಗಿದಎಂದಹೇಳಿ ಅವನನ್ನಕೊಂಡಾಡಿದರು. ಪುಟವಿಟ್ಚಿನ್ನದಂತಕಾವಲಸಿಪಾಯಿಮುಬೆಳಗಿತು.

- ಾ| ಿ. ಗೋಪಾಲಕೃಷ್ಣ
(ಲೇಖಕಪರಿಚಯ - ಾ. ಿ. ಗೋಪಾಲಕೃಷ್ಅವರನಿವೃತ್ಕನ್ನಪ್ರಾಧ್ಯಾಪಕರು. ಬಹುಭಾಷವಿದ್ವಾಂಸರಾಇವರಭಾಷಶಾಸ್ತ್ರ, ಸ್ಥಳನಾಶಾಸ್ತ್ರ, ನಿಘಂಟಹಾಗಸಂಪಾದಕರಾಗಿ, ಅನುವಾದಕರಾಗಿ ಬಹುಮುಸೇವಸಲ್ಲಿಸಿದ್ದಾರೆ. ಇವಅನೇಸಂಶೋಧನಾತ್ಮಗ್ರಂಥಗಳು, ಲೋಖನಗಳಪ್ರಕಟವಾಗಿವೆ. ಪ್ರಸ್ತುಚೆನ್ನನಗರಅಡಯಾರಿಒಂದಸಂಶೋಧನಾತ್ಮಸಂಸ್ಥೆನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತಮಾರ್ಗದರ್ಶನೀಡುವುದರಲ್ಲಿ ತೊಡಗಿದ್ದಾರೆ.)

Share this Story:

Follow Webdunia kannada