Webdunia - Bharat's app for daily news and videos

Install App

ಒಂದೇ ವಾರದಲ್ಲಿ 'ವಿಷ್ಣುವರ್ಧನ' ದ್ವಾರ್ಕಿ ಕೈಗಿಟ್ಟ ದುಡ್ಡೆಷ್ಟು ಗೊತ್ತೆ?

Webdunia
SUJENDRA
' ವಿಷ್ಣುವರ್ಧನ್' ಚಿತ್ರವನ್ನು ವಿವಾದಗಳ ಸುಳಿಗೆ ಸಿಲುಕಿಸಿ ಪ್ರಚಾರ ಪಡೆದಿದಕ್ಕೆ ಸಾರ್ಥಕವಾಗಿದೆ. ನಿರ್ಮಾಪಕ ದ್ವಾರಕೀಶ್ ದಿಲ್‌ಖುಷ್ ಆಗಿದ್ದಾರೆ. ಅವರ ಜೇಬು ತುಂಬಿ ತುಳುಕಾಡುತ್ತಿದೆ. ಒಂದೇ ವಾರದಲ್ಲಿ 'ವಿಷ್ಣುವರ್ಧನ' ಗಳಿಸಿದ ಸಂಪಾದನೆ ಬರೋಬ್ಬರಿ ಆರು ಕೋಟಿ! ಎಲ್ಲದಕ್ಕೂ ನಟ ಸುದೀಪ್ ಕಾರಣ ಎಂದಿದ್ದಾರೆ ಕಿಲಾಡಿ ಕುಳ್ಳ ದ್ವಾರ್ಕಿ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವಿವಾದಾಸ್ಪದ ವಿಷಯಗಳೇನು 'ವಿಷ್ಣುವರ್ಧನ್' ಚಿತ್ರದಲ್ಲಿಲ್ಲ. ಪರಭಾಷಾ ಮಸಾಲ ಚಿತ್ರಗಳಿಗೂ ಪ್ರಬಲ ಪೈಪೋಟಿ ನೀಡುವಂತಿದೆ. ಮತ್ತೊಂದು ವಿಶೇಷ ಅಂದ್ರೆ ಸುದೀಪ್ ಸ್ಟೈಲ್ ಎಲ್ಲರನ್ನೂ ಆಕರ್ಷಿಸುತ್ತದೆ. ನಟನೆಯಲ್ಲಿ ದೂಸ್ರಾ ಮಾತಿಲ್ಲಬಿಡಿ.


ಭಾವನಾ ಮೆನನ್ ಖುಷಿ ಖುಷಿಯಾಗಿ ನಟಿಸಿದ್ದರೆ, ಪ್ರಿಯಾಮಣಿ ಉಸಿರು ಬಿಗಿ ಹಿಡಿದು ನಾಮುಂದು ತಾಮುಂದು ಎಂಬಂತೆ ನಟಿಸಿದ್ದಾರೆ. ಅದೂ ಚಿತ್ರದ ಪ್ಲಸ್ ಪಾಯಿಂಟ್ ಎನ್ನುತ್ತಿವೆ ವಿಮರ್ಶೆಗಳು.

ಒಟ್ಟಾರೆಯಾಗಿ ಚಲನ ಚಿತ್ರವೊಂದನ್ನು ಅಚ್ಚುಕಟ್ಟಾಗಿ ನಿರ್ಮಿಸಿದರೆ ಅದು ನಿರ್ಮಾಪಕರ ಜೇಬು ತುಂಬಿಸುತ್ತದೆ ಎಂಬುದಕ್ಕೆ ವಿಷ್ಣುವರ್ಧನ ಉತ್ತಮ ಉದಾಹರಣೆ. ಆದರೆ ಚಿತ್ರದ ಹೆಸರಿನಲ್ಲೂ ಸ್ವಲ್ಪ ತೂಕವಿರಬೇಕಷ್ಟೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments