Webdunia - Bharat's app for daily news and videos

Install App

ಫಲಿ'ಸ'ದ ತಂತ್ರ: ಸಂಪುಟ ಸೇರಲು ಡಿಎಂಕೆ ಸಮ್ಮತಿ

Webdunia
ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಎಳಸಿದ್ದ ಡಿಎಂಕೆ ಕೊನೆಗೂ ಯಾವುದೇ ಅಧಿಕಾರ ಸಿಗದಂತಾಗುವ ಆತಂಕದಿಂದ ಕೊನೆಗೂ ಸಂಪುಟ ಸೇರ್ಪಡೆಗೆ ಸಮ್ಮತಿ ಸೂಚಿಸಿದ್ದು, ಈ ಕುರಿತು ನಡೆಸಲಾದ ಮಾತುಕತೆ ಫಲ ನೀಡಿದೆ ಎಂದು ಮೂಲಗಳು ತಿಳಿಸಿವೆ. ಒಪ್ಪಂದದ ಅನುಸಾರ ಡಿಎಂಕೆಗೆ 3 ಕ್ಯಾಬಿನೆಟ್ ಹಾಗೂ 4 ರಾಜ್ಯ ಖಾತೆಯ ಸಚಿವ ಪಟ್ಟಗಳು ದೊರೆಯಲಿವೆ ಎಂದು ಮೂಲಗಳು ಹೇಳಿವೆ.

ಮೂಲಗಳ ಪ್ರಕಾರ, ಡಿಎಂಕೆ-ಕಾಂಗ್ರೆಸ್ ನಡುವೆ ಸಹಮತ ಏರ್ಪಟ್ಟಿದ್ದು, ಕರುಣಾನಿಧಿ ಪುತ್ರ, ಮೊದಲ ಬಾರಿ ಸಂಸತ್ ಪ್ರವೇಶಿಸಿದ ಅಳಗಿರಿಗೆ ಆರೋಗ್ಯ ಖಾತೆ, ಎ.ರಾಜಾರಿಗೆ ಭಾರೀ ಕೈಗಾರಿಕೆ, ಕರುಣಾನಿಧಿ ಪುತ್ರಿ ಕಾನಿಮೋಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಜಗದ್ರಕ್ಷಕನ್‌ಗೆ ಪ್ರವಾಸೋದ್ಯಮ ಖಾತೆ, ವಿಜಯನ್‌ಗೆ - ರೈಲ್ವೇ ಸಹಾಯಕ ಖಾತೆ, ಟಿ.ಆರ್,ಬಾಲುಗೆ - ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹಾಗೂ ದಯಾನಿಧಿ ಮಾರನ್‌ಗೆ ಐಟಿ ಮತ್ತು ಟೆಲಿಕಾಂ ಖಾತೆ ನೀಡಲು ನಿರ್ಧರಿಸಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments