Webdunia - Bharat's app for daily news and videos

Install App

ಅದೃಷ್ಟ ವೃದ್ಧಿಸುವ ಅಕ್ವೇರಿಯಂ

ಇಳಯರಾಜ
PTI  
ನಿಮ್ಮ ಅದೃಷ್ಟ ವೃದ್ಧಿಸಬೇಕೆ ಹಾಗಾದರೆ ಮನೆಗೆ ಒಂದು ಅಕ್ವೇರಿಯಮ್ ತನ್ನಿ. ಬಂಗಾರದ ಜಾತಿಯ ಮೀನುಗಳನ್ನು (ಗೋಲ್ಡ್ ಫಿಶ್) ಮನೆಯ ನೀರಿನ ಟ್ಯಾಂಕ್‌ನಲ್ಲಿ ಅಥವಾ ಅಕ್ವೇರಿಯಮ್‌ನಲ್ಲಿ ಶೇಖರಿಸಿ ಇಡಿ. ಇದೊಂದು ಅದೃಷ್ಟ ವೃದ್ಧಿಸುವ ಪ್ರಭಾವಿ ಮಾರ್ಗ.

ಆದರೆ ಈ ಟ್ಯಾಂಕ್‌ನಲ್ಲಿ ಒಂಬತ್ತು ಬಂಗಾರದ ಮೀನುಗಳನ್ನು ಇಡಬೇಕು. ಅವುಗಳಲ್ಲಿ ಎಂಟು ಕೆಂಪು ಬಣ್ಣ ಅಥವಾ ಬಂಗಾರದ ಬಣ್ಣ ಮತ್ತು ಒಂದು ಕಪ್ಪುಬಣ್ಣದ್ದಾಗಿರಬೇಕು. ಒಂದೊಮ್ಮೆ ಇದರಲ್ಲಿ ಒಂದು ಬಂಗಾರದ ಮೀನು ಸತ್ತರೆ ಚಿಂತಿಸುವ ಅಗತ್ಯವಿಲ್ಲ. ಇನ್ನೊಂದನ್ನು ತಂದು ಟ್ಯಾಂಕ್ ನಲ್ಲಿ ಬಿಡಬಹುದು. ಅಕ್ವೇರಿಯಂನಲ್ಲಿ ಒಂದು ಮೀನು ಸತ್ತರೆ ಮನೆಯಲ್ಲಿನ ದುರಾದೃಷ್ಟ ತೊಲಗುತ್ತದೆ ಎನ್ನುವ ನಂಬಿಕೆ. ಇಲ್ಲದಿದ್ದರೆ ಆಪತ್ತು ಮನೆಯ ಕುಟುಂಬದ ಸದಸ್ಯನಿಗೆ ಬರುತ್ತಿತ್ತು ಎಂದು ಹೇಳಲಾಗುತ್ತದೆ.

ಶಯನಗೃಹ, ಶೌಚಾಲಯಗಳಲ್ಲಿ ಬಂಗಾರದ ಮೀನುಗಳನ್ನು ಇಡಬಾರದು. ಉತ್ತಮ ಸ್ಥಳವೆಂದರೆ ಮನೆಯಹಾಲ್‌ ಮತ್ತು ಸರಿಯಾದ ದಿಕ್ಕು ಪೂರ್ವ,ಆಗ್ನೆಯ ಅಥವಾ ಉತ್ತರ. ಅಕ್ವೇರಿಯಂಗಳನ್ನು ಸರಿಯಾದ ಸ್ಥಳದಲ್ಲಿ ಇಟ್ಟರೆ ಇದು ಅದೃಷ್ಟ ತಂದು ಕೊಡುತ್ತದೆ. ತಪ್ಪು ಸ್ಥಳದಲ್ಲಿ ಇಟ್ಟರೆ ಆಪಾಯಕಾರಿ ಎಂದು ರುಜುವಾತುಪಡಿಸುತ್ತದೆ. ಪ್ರವೇಶದ್ವಾರದ ಬಲಗಡೆ ಅಕ್ವೇರಿಯಂ ಇಡಬಾರದು. ಹಾಗೆ ಇಟ್ಟಲ್ಲಿ ಮನೆಯ ಯಜಮಾನನ ದೃಷ್ಟಿ ಪರಸ್ತ್ರೀಯರೆಡೆಗೆ ಹರಿಯುತ್ತದೆ ಎನ್ನಲಾಗಿದೆ.

( ವೀಬಿ)

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಶಿವನ ಅನುಗ್ರಹಕ್ಕಾಗಿ ಇಂದು ಸ್ತೋತ್ರವನ್ನು ಓದಿ

Show comments