Webdunia - Bharat's app for daily news and videos

Install App

ಟಿವಿ ಚಾನೆಲ್ ಗೂ ಬಂದಳಪ್ಪಾ ಜಂಬದ ರಂಬಾ,,!

Webdunia
ಬುಧವಾರ, 26 ಜುಲೈ 2017 (08:44 IST)
ಬೆಂಗಳೂರು: ಇತ್ತೀಚೆಗೆ ಹಿರಿ ತೆರೆ ಕಲಾವಿದರು, ಕಿರುತೆರೆಗೆ ವಲಸೆ ಬರುತ್ತಿರುವುದು ಹೊಸದೇನಲ್ಲ. ಇತ್ತೀಚೆಗಷ್ಟೇ ಕಿರುತೆರೆಯಿಂದ ಸಿನಿಮಾಗೆ ಹೋಗಿದ್ದ ಮೇಘನಾ ಗಾಂವ್ಕರ್, ಮಯೂರಿ ಮತ್ತೊಮ್ಮೆ ಟಿವಿ ಧಾರವಾಹಿಗೆ ಎಂಟ್ರಿ ಕೊಟ್ಟು ಹೋಗಿದ್ದರು.


ಅವರ ಸಾಲಿಗೆ ಈಗ ರವಿಚಂದ್ರನ್ ಜಂಬದ ರಂಬೆ ಸೇರಿದ್ದಾಳೆ. ಅರ್ಥಾತ್ ರಂಬಾ ಬೇಡ ಜಂಬಾ ಹಾಡಿನ ರಾಣಿ ಖುಷ್ಬೂ ಕನ್ನಡ ಕಿರುತೆರೆಗೆ ಬಂದಿದ್ದಾರೆ. ಉದಯ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರವಾಹಿಗೆ ಖುಷ್ಬೂ ಎಂಟ್ರಿಯಾಗಿದೆ.

ದಕ್ಷಿಣ ಭಾರತದ ಈ ತಾರೆ ಆಗಾಗ ಕೆಲವು ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಬಂದು ಹೋಗುತ್ತಿದ್ದರಷ್ಟೇ. ಆದರೆ ಪೂರ್ಣಪ್ರಮಾಣದಲ್ಲಿ ನಟಿಸಿದ್ದು ಇದೇ ಮೊದಲು. ಅವರ ಈ ಪಾತ್ರ ಇಡೀ ಧಾರವಾಹಿಗೆ ಒಂದು ಬಿಗ್ ಟ್ವಿಸ್ಟ್ ಕೊಡಲಿದೆಯಂತೆ.

ಇದನ್ನೂ ಓದಿ..  ಎಲ್ಲಾ ಜಿಯೋ ಮಾಯೆ… ವೊಡಾಫೋನ್ ಹೊಸ ಆಫರ್ ಏನು ಗೊತ್ತಾ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Chaithra Kundapura wedding: ತಾಳಿ ಕಟ್ಟಿಸುವಾಗ ಮಂತ್ರ ಹೇಳಿದ ಚೈತ್ರಾ ಕುಂದಾಪುರ video

Operation Sindoor ಬಗ್ಗೆ ನಾಚಿಕೆಪಡಬೇಕು ಎಂದ ಕೇರಳದ ನಟಿ ಅಮೀನಾ ನಿಜಂ ಯಾರು

Amina Nijam: ಆಪರೇಷನ್ ಸಿಂಧೂರ್ ಮಾಡಿದ್ದಕ್ಕೆ ಮಲಯಾಳಂ ನಟಿ ಅಮಿನಾಗೆ ಭಾರತೀಯಳಾಗಿ ನಾಚಿಕೆಯಾಗ್ತಿದೆಯಂತೆ

Operation Sindoora: ಪವಿತ್ರ ಸಿಂಧೂರಕ್ಕೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಎಂದ ಕಿಚ್ಚ ಸುದೀಪ್

ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿದ್ದ ರಿಷಬ್‌ ಶೆಟ್ಟಿಗೆ ದೊಡ್ಡ ಶಾಕ್‌: ಸಹ ಕಲಾವಿದ ಸಾವು, ಆಗಿದ್ದೇನೂ

ಮುಂದಿನ ಸುದ್ದಿ
Show comments