Webdunia - Bharat's app for daily news and videos

Install App

ಟಿಆರ್ ಪಿ ಹೆಚ್ಚಿಸುವ ಹೊಸ ಶೋಗಳಿಗೆ ಕಿರುತೆರೆ ಹುಡುಕಾಟ

Webdunia
ಭಾನುವಾರ, 24 ಮೇ 2020 (09:14 IST)
ಬೆಂಗಳೂರು: ಕೊರೋನಾದಿಂದಾಗಿ ಇಷ್ಟು ದಿನ ನೀರಸವಾಗಿದ್ದ ಕಿರುತೆರೆ ವಾಹಿನಿಗಳು ಈಗ ಮತ್ತೆ ಪುನರಾರಂಭದ ಸಂಭ್ರಮದಲ್ಲಿದೆ. ಆದರೆ ಈಗ ಟಿಆರ್ ಪಿ ಹೆಚ್ಚಿಸುವ ಹೊಸ ತಲೆನೋವು ಶುರುವಾಗಿದೆ.


ಈಗಾಗಲೇ ಕನ್ನಡದ ಬಹುತೇಕ ವಾಹಿನಿಗಳು ಟಿಆರ್ ಪಿಯಿಲ್ಲದ ಧಾರವಾಹಿಗಳನ್ನು ಸ್ಥಗಿತಗೊಳಿಸಿವೆ. ಇದೀಗ ಟಿಆರ್ ಪಿ ಹೆಚ್ಚಿಸುವ ಹೊಸ ಶೋ, ಧಾರವಾಹಿಗಳಿಗಾಗಿ ಪ್ರಯತ್ನ ನಡೆಸಿವೆ. ಲಾಕ್ ಡೌನ್ ಕಿರುತೆರೆಯ ಆದಾಯಕ್ಕೆ ಪೆಟ್ಟು ನೀಡಿದೆ. ಹಲವರು ಉದ್ಯೋಗ ಕಳೆದುಕೊಳ್ಳುವಂತಾಗಿದೆ.

ನಾಳೆಯಿಂದ ಶೂಟಿಂಗ್ ಆರಂಭವಾಗಲಿದ್ದು, ಮುಂದಿನ ವಾರದಿಂದ ಕಿರುತೆರೆ ಚಟುವಟಿಕೆಗಳು ಹೊಸ ಎಪಿಸೋಡ್ ಗಳೊಂದಿಗೆ ಗರಿಗೆದರಲಿವೆ. ಜೀ ಕನ್ನಡ ವಾಹಿನಿ ಈಗಾಗಲೇ ಆಂಕರ್ ಅನುಶ್ರೀ ಜತೆ ‘ಕಾಫಿ ವಿತ್ ಅನು’ ಶೋ ಮಾಡುವ ಪ್ರಕಟಣೆ ನೀಡಿದೆ. ಇದೇ ಹಾದಿಯಲ್ಲಿ ಇತರ ಚಾನೆಲ್ ಗಳೂ ಲಾಕ್ ಡೌನ್ ನ್ನು ಗುರಿಯಾಗಿಟ್ಟುಕೊಂಡು ಹೊಸ ಬಗೆಯ ಕಾರ್ಯಕ್ರಮ ನೀಡುವ ಸಾಧ‍್ಯತೆಯಿದೆ. ಏನೇ ಆದರೂ ಸರಿ, ಮತ್ತೆ ಮೊದಲಿನಂತೆ ಆರ್ಥಿಕವಾಗಿಯೂ, ಜನಪ್ರಿಯತೆಯಲ್ಲೂ ಮರಳಿ ಹಳಿಗೆ ಬರಲು ಕಿರುತೆರೆ ಹೆಣಗಾಡುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಮುಂದಿನ ಸುದ್ದಿ
Show comments