Webdunia - Bharat's app for daily news and videos

Install App

ಟಿಆರ್ ಪಿ ಹೆಚ್ಚಿಸುವ ಹೊಸ ಶೋಗಳಿಗೆ ಕಿರುತೆರೆ ಹುಡುಕಾಟ

Webdunia
ಭಾನುವಾರ, 24 ಮೇ 2020 (09:14 IST)
ಬೆಂಗಳೂರು: ಕೊರೋನಾದಿಂದಾಗಿ ಇಷ್ಟು ದಿನ ನೀರಸವಾಗಿದ್ದ ಕಿರುತೆರೆ ವಾಹಿನಿಗಳು ಈಗ ಮತ್ತೆ ಪುನರಾರಂಭದ ಸಂಭ್ರಮದಲ್ಲಿದೆ. ಆದರೆ ಈಗ ಟಿಆರ್ ಪಿ ಹೆಚ್ಚಿಸುವ ಹೊಸ ತಲೆನೋವು ಶುರುವಾಗಿದೆ.


ಈಗಾಗಲೇ ಕನ್ನಡದ ಬಹುತೇಕ ವಾಹಿನಿಗಳು ಟಿಆರ್ ಪಿಯಿಲ್ಲದ ಧಾರವಾಹಿಗಳನ್ನು ಸ್ಥಗಿತಗೊಳಿಸಿವೆ. ಇದೀಗ ಟಿಆರ್ ಪಿ ಹೆಚ್ಚಿಸುವ ಹೊಸ ಶೋ, ಧಾರವಾಹಿಗಳಿಗಾಗಿ ಪ್ರಯತ್ನ ನಡೆಸಿವೆ. ಲಾಕ್ ಡೌನ್ ಕಿರುತೆರೆಯ ಆದಾಯಕ್ಕೆ ಪೆಟ್ಟು ನೀಡಿದೆ. ಹಲವರು ಉದ್ಯೋಗ ಕಳೆದುಕೊಳ್ಳುವಂತಾಗಿದೆ.

ನಾಳೆಯಿಂದ ಶೂಟಿಂಗ್ ಆರಂಭವಾಗಲಿದ್ದು, ಮುಂದಿನ ವಾರದಿಂದ ಕಿರುತೆರೆ ಚಟುವಟಿಕೆಗಳು ಹೊಸ ಎಪಿಸೋಡ್ ಗಳೊಂದಿಗೆ ಗರಿಗೆದರಲಿವೆ. ಜೀ ಕನ್ನಡ ವಾಹಿನಿ ಈಗಾಗಲೇ ಆಂಕರ್ ಅನುಶ್ರೀ ಜತೆ ‘ಕಾಫಿ ವಿತ್ ಅನು’ ಶೋ ಮಾಡುವ ಪ್ರಕಟಣೆ ನೀಡಿದೆ. ಇದೇ ಹಾದಿಯಲ್ಲಿ ಇತರ ಚಾನೆಲ್ ಗಳೂ ಲಾಕ್ ಡೌನ್ ನ್ನು ಗುರಿಯಾಗಿಟ್ಟುಕೊಂಡು ಹೊಸ ಬಗೆಯ ಕಾರ್ಯಕ್ರಮ ನೀಡುವ ಸಾಧ‍್ಯತೆಯಿದೆ. ಏನೇ ಆದರೂ ಸರಿ, ಮತ್ತೆ ಮೊದಲಿನಂತೆ ಆರ್ಥಿಕವಾಗಿಯೂ, ಜನಪ್ರಿಯತೆಯಲ್ಲೂ ಮರಳಿ ಹಳಿಗೆ ಬರಲು ಕಿರುತೆರೆ ಹೆಣಗಾಡುತ್ತಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments