Webdunia - Bharat's app for daily news and videos

Install App

ಧಾರವಾಹಿ ನಿರ್ಮಾಪಕಿ ಏಕ್ತಾ ಕಪೂರ್ ಗೂ ಸಚಿನ್ ತೆಂಡುಲ್ಕರ್ ಎಂದರೆ ಭಯವಂತೆ!

Webdunia
ಶುಕ್ರವಾರ, 30 ಜೂನ್ 2017 (14:14 IST)
ಮುಂಬೈ: ಧಾರವಾಹಿ ನಿರ್ಮಾಪಕಿ ಏಕ್ತಾ ಕಪೂರ್ ಗೂ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಗೂ ಎತ್ತಣ ಸಂಬಂಧ? ಹಾಗಿದ್ದರೂ ತೆಂಡುಲ್ಕರ್ ಎಂದರೆ ಏಕ್ತಾ ಕಪೂರ್ ಭಯಬೀಳುತ್ತಿದ್ದರಂತೆ.

 
ಸಚಿನ್ ಎಂದರೆ ಶೇನ್ ವಾರ್ನ್ ಗೂ ಭಯವಿತ್ತಂತೆ. ಅದು ಸಹಜ. ಯಾಕೆಂದರೆ ಅವರಿಬ್ಬರು ಎದುರಾಳಿ ಕ್ರಿಕೆಟಿಗ. ಆದರೆ ಧಾರವಾಹಿ ನಿರ್ಮಾಪಕಿಯೊಬ್ಬರು ಹೀಗೆ ಹೇಳಲು ಕಾರಣ ಏನೆಂದು ಅವರೇ ಹೇಳಿದ್ದಾರೆ ನೋಡಿ.

‘ಸಚಿನ್ ಬ್ಯಾಟಿಂಗ್ ಮಾಡುತ್ತಿದ್ದಾಗ ನನ್ನ ಹೊಸ ಶೋ ಟಿವಿ ವಾಹಿನಿಗೆ ಹಾಕಲು ಭಯವಾಗುತ್ತಿತ್ತು. ಆಗ ಟಿಆರ್ ಪಿ ತುಂಬಾ ಕಡಿಮೆ ಇರುತ್ತಿತ್ತು. ನಾನು ಚಾನೆಲ್ ನವರನ್ನು ಕೇಳಿದರೆ ಸಚಿನ್ ಆಡುತ್ತಿದ್ದರು ಎನ್ನುತ್ತಿದ್ದರು. ಹಾಗಾಗಿ ಪ್ರತೀ ಬಾರಿ ಹೊಸ ಶೋ ಶುರು ಮಾಡುವಾಗಲೂ ಕ್ರಿಕೆಟ್ ಸೀಸನ್ ಆಗದಿರಲಿ ಎಂದು ಪ್ರಾರ್ಥಿಸುತ್ತಿದೆ’ ಎಂದು ಏಕ್ತಾ ಕಾರಣ ವಿವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments