ಬಿಗ್ ಬಾಸ್ ಕನ್ನಡ: ಚಿಕನ್ ಆಸೆಗೆ ಬಿದ್ದು ಇದೇನು ಮಾಡಿಕೊಂಡರು ಕೃಷಿ?!

Webdunia
ಮಂಗಳವಾರ, 19 ಡಿಸೆಂಬರ್ 2017 (10:25 IST)
ಬೆಂಗಳೂರು: ನಿಯಮ ಮೀರಿದರೆ ಬಿಗ್ ಬಾಸ್ ಮನೆಯೊಳಗೆ ತಕ್ಕ ಶಿಕ್ಷೆ ಎದುರಿಸಬೇಕಾಗುತ್ತದೆ. ಹಾಗಿದ್ದರೂ ಪದೇ ಪದೇ ಸದಸ್ಯರು ನಿಯಮ ಮೀರಿ ಚಿತ್ರ ವಿಚಿತ್ರ ಶಿಕ್ಷೆಗೊಳಗಾಗುವುದು ಸಹಜ.
 

ಇದೀಗ ಕೃಷಿ ತಾಪಂಡ ಸರದಿ. ಇದೇ ಮೊದಲ ಬಾರಿಗೆ ತಪ್ಪು ಮಾಡಿ ಕೃಷಿ ಸಿಕ್ಕಿ ಹಾಕಿಕೊಂಡಿದ್ದಾರೆ. ಲಕ್ಸುರಿ ಬಜೆಟ್ ಅಂಗವಾಗಿ ಅನುಪಮಾ ಮತ್ತು ಶ್ರುತಿಗೆ ಮನೆಯಿಂದ ತಿಂಡಿ ಬಂದಿತ್ತು. ಅನುಪಮಾ ಮನೆಯಿಂದ ಚಿಕನ್ ಬಿರಿಯಾನಿ ಮಾಡಿ ತಂದಿದ್ದರು.

ಆದರೆ ಸಂಯುಕ್ತಾ ಇದನ್ನು ಸ್ಟೋರ್ ರೂಂನಿಂದ ಹೊರಬರುತ್ತಿದ್ದಂತೆ ಕೃಷಿ ಚೂರು ಮಸಾಲೆ ಟೇಸ್ಟ್ ಮಾಡಿದ್ದಕ್ಕೆ ಬಿಗ್ ಬಾಸ್ ಈ ವಾರದ ಲಕ್ಸುರಿ ಬಜೆಟ್ ನಿಂದ 300 ಪಾಯಿಂಟ್ ಗಳನ್ನು ಕಟ್ ಮಾಡಿ ಶಿಕ್ಷೆ ಕೊಟ್ಟರು. ಲಕ್ಸುರಿ ಬಜೆಟ್ ಕಟ್ ಆಗುತ್ತಿದ್ದಂತೆ ಕೃಷಿ ಮೆಲೆ, ಚಂದನ್ ಸೇರಿದಂತೆ ಮನೆಯ ಸದಸ್ಯರು ಮುಗಿಬಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಡುಗಡೆಯಾದ ಒಂದೇ ತಿಂಗಳಲ್ಲಿ ಒಟಿಟಿಗೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್‌ಫ್ರೆಂಡ್

ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ: ದೈವ ಹೇಳಿದ್ದು ಏನು

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments