ಧಾರವಾಹಿ ಶೂಟಿಂಗ್ ನಿಲ್ಲಿಸಲು ನಟರಿಂದಲೇ ಒತ್ತಾಯ

Webdunia
ಶನಿವಾರ, 21 ಮಾರ್ಚ್ 2020 (09:07 IST)
ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ತಡೆಯಲು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಭಾನುವಾರದಿಂದ ಒಂದು ವಾರಗಳ ಕಾಲ ಧಾರವಾಹಿಗಳ ಶೂಟಿಂಗ್ ನಿಲ್ಲಿಸಲು ಸೂಚನೆ ನೀಡಿದೆ.


ಆದರೆ ಸೂಚನೆ ನೀಡಿ ಎರಡು ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸಾಧ‍್ಯವಾದಷ್ಟು ಚಿತ್ರೀಕರಿಸಿಕೊಂಡು ಎಪಿಸೋಡ್ ಪ್ರಸಾರ ಮಾಡಲು ಧಾರವಾಹಿ ತಂಡಗಳು ಚಿಂತನೆ ನಡೆಸುತ್ತಿವೆ.

ಆದರೆ ಇದು ಅಪಾಯಕಾರಿ. ಶೂಟಿಂಗ್ ನಿಲ್ಲಿಸಿ ಎಂದು ಹಲವು ಧಾರವಾಹಿಗಳ ನಟರು ಒತ್ತಾಯಿಸಿರುವುದರಿಂದ ಕೆಲವು ಧಾರವಾಹಿಗಳು ಈಗಾಗಲೇ ಶೂಟಿಂಗ್ ಬಂದ್ ಮಾಡಿವೆ. ಮತ್ತೆ ಕೆಲವು ಇಂದಿನವರೆಗೂ ಸಾಧ‍್ಯವಾದಷ್ಟು ಶೂಟಿಂಗ್ ನಡೆಸಲಿವೆ.

ಹೆಚ್ಚಿನ ಧಾರವಾಹಿಗಳೂ ಈಗ ಏಪ್ರಿಲ್ ಮೊದಲ ವಾರದವರೆಗೂ ಪ್ರಸಾರ ಮಾಡುವಷ್ಟು ಕಂತುಗಳನ್ನು ಚಿತ್ರೀಕರಿಸಿಕೊಂಡಿವೆ. ಅಷ್ಟೊಂದು ಬ್ಯಾಂಕಿಂಗ್ ಎಪಿಸೋಡ್ ಇಲ್ಲದ ಧಾರವಾಹಿಗಳು ರಿಪೀಟೆಡ್ ಟೆಲಿಕಾಸ್ಟ್ ಮಾಡಲಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು: ಇದು ಬೇರೆ ನಟರಿಗೂ ಅನ್ವಯಿಸುವ ವಿಚಾರ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಏನೇನು ತಪ್ಪು ಮಾಡಿದ್ದಾರೆ: ನಾಳೆ ದಾಸನಿಗೆ ಮಹತ್ವದ ದಿನ

BB Season12: ಇನ್ನೂ ಆಟ ಶುರು ಮಾಡುತ್ತೇನೆಂದ ಮಲ್ಲಮ್ಮ, ದೊಡ್ಮನೆಯಿಂದ ಆಚೆ ಬಂದ್ರಾ

ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಗೆ ಕೋರ್ಟ್ ಕೊಟ್ಟಿದೆ ಮಹತ್ವದ ಆದೇಶ

ಕಾಂತಾರ ಚಾಪ್ಟರ್ 1 ಒಟಿಟಿಗೆ: ಬಂದದ್ದು ಸ್ವಲ್ಪ ಬೇಗ ಆಯ್ತಾ ಅಂತ ಅಂತಿದ್ದಾರೆ ಫ್ಯಾನ್ಸ್

ಮುಂದಿನ ಸುದ್ದಿ
Show comments