Webdunia - Bharat's app for daily news and videos

Install App

ಧಾರವಾಹಿ ಶೂಟಿಂಗ್ ನಿಲ್ಲಿಸಲು ನಟರಿಂದಲೇ ಒತ್ತಾಯ

Webdunia
ಶನಿವಾರ, 21 ಮಾರ್ಚ್ 2020 (09:07 IST)
ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ತಡೆಯಲು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಭಾನುವಾರದಿಂದ ಒಂದು ವಾರಗಳ ಕಾಲ ಧಾರವಾಹಿಗಳ ಶೂಟಿಂಗ್ ನಿಲ್ಲಿಸಲು ಸೂಚನೆ ನೀಡಿದೆ.


ಆದರೆ ಸೂಚನೆ ನೀಡಿ ಎರಡು ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸಾಧ‍್ಯವಾದಷ್ಟು ಚಿತ್ರೀಕರಿಸಿಕೊಂಡು ಎಪಿಸೋಡ್ ಪ್ರಸಾರ ಮಾಡಲು ಧಾರವಾಹಿ ತಂಡಗಳು ಚಿಂತನೆ ನಡೆಸುತ್ತಿವೆ.

ಆದರೆ ಇದು ಅಪಾಯಕಾರಿ. ಶೂಟಿಂಗ್ ನಿಲ್ಲಿಸಿ ಎಂದು ಹಲವು ಧಾರವಾಹಿಗಳ ನಟರು ಒತ್ತಾಯಿಸಿರುವುದರಿಂದ ಕೆಲವು ಧಾರವಾಹಿಗಳು ಈಗಾಗಲೇ ಶೂಟಿಂಗ್ ಬಂದ್ ಮಾಡಿವೆ. ಮತ್ತೆ ಕೆಲವು ಇಂದಿನವರೆಗೂ ಸಾಧ‍್ಯವಾದಷ್ಟು ಶೂಟಿಂಗ್ ನಡೆಸಲಿವೆ.

ಹೆಚ್ಚಿನ ಧಾರವಾಹಿಗಳೂ ಈಗ ಏಪ್ರಿಲ್ ಮೊದಲ ವಾರದವರೆಗೂ ಪ್ರಸಾರ ಮಾಡುವಷ್ಟು ಕಂತುಗಳನ್ನು ಚಿತ್ರೀಕರಿಸಿಕೊಂಡಿವೆ. ಅಷ್ಟೊಂದು ಬ್ಯಾಂಕಿಂಗ್ ಎಪಿಸೋಡ್ ಇಲ್ಲದ ಧಾರವಾಹಿಗಳು ರಿಪೀಟೆಡ್ ಟೆಲಿಕಾಸ್ಟ್ ಮಾಡಲಿವೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments