Webdunia - Bharat's app for daily news and videos

Install App

ಕಾರು ಅಪಘಾತಕ್ಕೆ ಭಾರತದ ಕ್ರೀಡಾಳು, ಪತ್ನಿ ಬಲಿ!

Webdunia
ಶನಿವಾರ, 18 ಮಾರ್ಚ್ 2017 (10:35 IST)
ಚೆನ್ನೈ:  ವೃತ್ತಿಪರ ಕಾರ್ ರೇಸರ್ ಅಶ್ವಿನ್ ಸುಂದರ್ ಹಾಗೂ ಅವರ ಪತ್ನಿ ನಿವೇದಿತಾ ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

 

ಅಶ್ವಿನ್ ಮತ್ತು ಪತ್ನಿ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು ಚೆನ್ನೈನ ಹೆದ್ದಾರಿಯೊಂದರಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಪಲ್ಟಿ ಹೊಡೆದಿದ್ದು, ಬೆಂಕಿ ಕಾಣಿಸಿಕೊಂಡಿದೆ. ಅಶ್ವಿನ್ ಮತ್ತು ಪತ್ನಿ ಕಾರಿನೊಳಗೆ ಸಿಲುಕಿಕೊಂಡಿದ್ದಾರೆ.

 
ಇದರಿಂದಾಗಿ ಕಾರಿನೊಳಗಿದ್ದ ಇಬ್ಬರೂ ಹೊರ ಬರಲಾಗದೇ ಸಜೀವ ದಹನವಾಗಿದ್ದಾರೆ. ಅಶ್ವಿನ್ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.  ಪಾದಚಾರಿಗಳು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದಾದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜಾವೆಲಿನ್ ಥ್ರೋ: ಇತಿಹಾಸ ನಿರ್ಮಿಸಿದ ಕ್ರೀಡಾಂಗಣದಲ್ಲಿ ನೀರಜ್ ಚೋಪ್ರಾಗೆ ನಿರಾಸೆ

IND vs PAK: ಮತ್ತೊಂದು ಭಾರತ ಪಾಕಿಸ್ತಾನ ಕದನಕ್ಕೆ ವೇದಿಕೆ ಸಿದ್ಧ

ಭಾರತವನ್ನು ನಮ್ಮ ಮುಂದೆ ಮಂಡಿಯೂರಿಸಿದೆವು ಎಂದು ಬೀಗಿದ ಪಾಕಿಸ್ತಾನ: ಅಸಲಿಗೆ ನಡೆದಿದ್ದೇ ಬೇರೆ

ಭಾರತ, ಪಾಕಿಸ್ತಾನ ಶೇಕ್ ಹ್ಯಾಂಡ್ ಗಲಾಟೆಯಲ್ಲಿ ಮ್ಯಾಚ್ ರೆಫರಿ ಬಲಿ ಕಾ ಬಕರಾ

ಏಷ್ಯಾ ಕಪ್‌ನಲ್ಲಿ ತಾರಕಕ್ಕೇರಿದ ಹಸ್ತಲಾಘವ ವಿವಾದ: ಇಂದಿನ ಪಾಕ್‌- ಯುಎಇ ಪಂದ್ಯ ವಿಳಂಬ

ಮುಂದಿನ ಸುದ್ದಿ
Show comments