Webdunia - Bharat's app for daily news and videos

Install App

ಮನುಷತ್ವ ಮರೆತ ದಿಲ್ಲಿ ಆಟಗಾರರು; ನೋವಿನಲ್ಲಿ ನರಳುತ್ತಿರುವಾಗಲೂ ಸಹಾಯ ಹಸ್ತ ಚಾಚದವರಾದರು! (ವಿಡಿಯೋ ನೋಡಿ)

Webdunia
ಬುಧವಾರ, 3 ಜನವರಿ 2018 (10:36 IST)
ಇಂದೋರ್ : ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ದೆಹಲಿ ತಂಡದ ಆಟಗಾರರು ಮನುಷ್ಯತ್ವವೇ ಇಲ್ಲದವರಂತೆ ವರ್ತಿಸಿದ ಘಟನೆ ನಡೆದಿತ್ತು.


ಈ ಪಂದ್ಯದಲ್ಲಿ ದೆಹಲಿ ತಂಡವು ವಿದರ್ಭ ತಂಡದ ಜೊತೆ ಆಟವಾಡುತ್ತಿದ್ದಾಗ ವಿದರ್ಭ ತಂಡದ ಬ್ಯಾಟ್ಸ್ ಮನ್ ಬೌನ್ಸರ್ ತಾಗಿ ಕೆಳಗೆ ಬಿದ್ದು ನೋವಿನಿಂದ ನರಳುತ್ತಿರುವಾಗ ಪಕ್ಕದಲ್ಲೇ ಇದ್ದ ದಿಲ್ಲಿ ಆಟಗಾರರು  ಬ್ಯಾಟ್ಸ್ ಮನ್ ಹತ್ತಿರವು ಸುಳಿಯದೆ ತಮ್ಮಪಾಡಿಗೆ ತಾವಿದ್ದು ಮನುಷ್ಯತ್ವಕ್ಕೆ ವಿರುದ್ಧವಾಗಿ ವರ್ತಿಸಿದರು. ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ನಲ್ಲಿ ‘ಬ್ಲೀಡ್ ಧೋನಿಸಂ’ ಎಂಬ ಹೆಸರಿನಲ್ಲಿ ಹಾಕಿದ್ದು, ಇದು ಈಗ ವೈರಲ್ ಆಗಿದೆ.



ವಿದರ್ಭ ತಂಡದ ಬ್ಯಾಟ್ಸ್ ಮನ್ ಬೌನ್ಸರ್ ತಾಗಿ ಕೆಳಗೆ ಬಿದ್ದು ನೋವನ್ನು ಸಹಿಸದೇ ಒದ್ದಾಡುತ್ತಿರುವಾಗ ಸಹ ಆಟಗಾರ ಡ್ರೆಸ್ಸಿಂಗ್ ರೂಂ ಕಡೆಗೆ ಸನ್ನೆ ಮಾಡಿ ವೈದ್ಯಕೀಯ ನೆರವು ಯಾಚಿಸಿದರು. ಇಷ್ಟೇಲ್ಲಾ ಆಗುತ್ತಿದ್ದರೂ ದಿಲ್ಲಿ ಆಟಗಾರರು ಹಾಗು ಅಂಪೈರ್ ಕೂಡ ಯಾವ ಪ್ರತಿಕ್ರಿಯೆ ನೀಡದೆ ತಮ್ಮಪಾಡಿಗೆ ತಾವಿದುದ್ದನ್ನು ಕಂಡು ಎಲ್ಲರೂ ಟೀಕಿಸಿದ್ದಾರೆ. ಭಾರತದ ಮಾಜಿ ನಾಯಕ ಎಂ.ಎಸ್. ಧೋನಿಯವರಿಂದ ಕ್ರೀಡಾಸ್ಪೂರ್ತಿಯನ್ನು ಕಲಿಯಿರಿ ಎಂದು ದಿಲ್ಲಿ ಆಟಗಾರರಿಗೆ ಅಭಿಮಾನಿಗಳು ಸಲಹೆ ನೀಡಿದ್ದಾರೆ.





ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments