Webdunia - Bharat's app for daily news and videos

Install App

ವಾಲಿಬಾಲ್‌ ಚಾಂಪಿಯನ್‌ಶಿಪ್‌: ರಾಜ್ಯದ ತಂಡ ಪ್ರಕಟ

Webdunia
ಬುಧವಾರ, 2 ಜನವರಿ 2013 (13:13 IST)
ಜನವರಿ 2 ರಿಂದ 7ರ ವರೆಗೆ ಕೇರಳದ ಪೆರಂಬ್ರಾದಲ್ಲಿ ನಡೆಯಲಿರುವ ದಕ್ಷಿಣ ವಲಯ ಯುವ ರಾಷ್ಟ್ರೀಯ ವಾಲಿಬಾಲ್‌ ಚಾಂಪಿಯನ್‌ಶಿಪ್‌ ಟೂರ್ನಿಗೆ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡವನ್ನು ಪ್ರಕಟಿಸಲಾಗಿದೆ. ಬಾಲಕರ ತಂಡವನ್ನು ಸುದೀಪ್‌ ಶೆಟ್ಟಿ ಹಾಗೂ ಬಾಲಕಿಯರ ತಂಡವನ್ನು ಶರೋನ್‌ ಮುನ್ನಡೆಸಲಿದ್ದಾರೆ.

ಬಾಲಕರು: ಸುದೀಪ್‌ ಶೆಟ್ಟಿ (ನಾಯಕ), ಸುದೀಪ್‌.ಎಸ್‌, ಎಲ್‌.ರಾಕೇಶ್‌, ಬಿ. ಭರತ್‌, ಎ. ಚಂದನ್‌ ಕುಮಾರ್‌, ಶ್ರೀಪಾದ್‌ ಕಾಮತ್‌, ಜೆ. ಮನೋರಂಜನ್‌, ಇಮ ಿ ¤ಯಾಜ್‌ ಅಂಬಿ, ಸಂಪತ್‌.ಎಂ.ನಾಯಕ್‌, ಸುನೀಲ್‌ ಉದುಪಡಿ, ಪ್ರಸಾದ್‌.ಎನ್‌, ವಿನೋದ್‌.ಎಂ. ಕೋಚ್‌-ಎಲ್‌.ಆರ್‌.ಯತೀಶ್‌.

ಬಾಲಕಿಯರು: ಶರೋನ್‌(ನಾಯಕಿ), ಪವಿತ್ರಾ.ಎನ್‌, ಸ್ವಾತಿ.ಸಿ.ಆರ್‌, ಮೇಘನಾ.ಟಿ.ಕೆ, ಲಿಖೀತಾ ಶಂಕರ್‌.ಎಸ್‌, ಉತ್ಕರ್ಷ ಬಲರಾಮ್‌, ಕಾವ್ಯಶ್ರೀ, ಜೋನ್ಸಿ ಅಬ್ರಹಾಮ್‌, ಪ್ರೀತಿ ಉಮೇಶ್‌, ವರ್ಷಿತಾ.ಎಂ.ಎಸ್‌, ಸಾರಿಕಾ, ಡಯಾನಾ ಕೊನ್ನುರ್‌. ಕೋಚ್‌-ನಾರಾಯಣ ಸ್ವಾಮಿ ರೆಡ್ಡಿ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments