ಜನವರಿ 2 ರಿಂದ 7ರ ವರೆಗೆ ಕೇರಳದ ಪೆರಂಬ್ರಾದಲ್ಲಿ ನಡೆಯಲಿರುವ ದಕ್ಷಿಣ ವಲಯ ಯುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ ಟೂರ್ನಿಗೆ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡವನ್ನು ಪ್ರಕಟಿಸಲಾಗಿದೆ. ಬಾಲಕರ ತಂಡವನ್ನು ಸುದೀಪ್ ಶೆಟ್ಟಿ ಹಾಗೂ ಬಾಲಕಿಯರ ತಂಡವನ್ನು ಶರೋನ್ ಮುನ್ನಡೆಸಲಿದ್ದಾರೆ.
ಬಾಲಕರು: ಸುದೀಪ್ ಶೆಟ್ಟಿ (ನಾಯಕ), ಸುದೀಪ್.ಎಸ್, ಎಲ್.ರಾಕೇಶ್, ಬಿ. ಭರತ್, ಎ. ಚಂದನ್ ಕುಮಾರ್, ಶ್ರೀಪಾದ್ ಕಾಮತ್, ಜೆ. ಮನೋರಂಜನ್, ಇಮಿ¤ಯಾಜ್ ಅಂಬಿ, ಸಂಪತ್.ಎಂ.ನಾಯಕ್, ಸುನೀಲ್ ಉದುಪಡಿ, ಪ್ರಸಾದ್.ಎನ್, ವಿನೋದ್.ಎಂ. ಕೋಚ್-ಎಲ್.ಆರ್.ಯತೀಶ್.
ಬಾಲಕಿಯರು: ಶರೋನ್(ನಾಯಕಿ), ಪವಿತ್ರಾ.ಎನ್, ಸ್ವಾತಿ.ಸಿ.ಆರ್, ಮೇಘನಾ.ಟಿ.ಕೆ, ಲಿಖೀತಾ ಶಂಕರ್.ಎಸ್, ಉತ್ಕರ್ಷ ಬಲರಾಮ್, ಕಾವ್ಯಶ್ರೀ, ಜೋನ್ಸಿ ಅಬ್ರಹಾಮ್, ಪ್ರೀತಿ ಉಮೇಶ್, ವರ್ಷಿತಾ.ಎಂ.ಎಸ್, ಸಾರಿಕಾ, ಡಯಾನಾ ಕೊನ್ನುರ್. ಕೋಚ್-ನಾರಾಯಣ ಸ್ವಾಮಿ ರೆಡ್ಡಿ.