Webdunia - Bharat's app for daily news and videos

Install App

ಪ್ರಕಾಶ್‌ರನ್ನು ತರಾಟೆಗೆ ತೆಗೆದುಕೊಂಡ ಪೇಸ್

Webdunia
ಶನಿವಾರ, 9 ಫೆಬ್ರವರಿ 2008 (12:08 IST)
' ನಾನು ಉಜ್ಬೇಕಿಸ್ಥಾನದ ವಿರುದ್ಧ ಸಿಂಗಲ್ಸ್ ಆಡಲು ಫಿಟ ್' ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಪ್ರಕಾಶ್ ಅಮೃತರಾಜ್‌ರನ್ನು' ಲಿಯಾಂಡರ್ ಪೇಸ್ ಅವವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಡೇವಿಸ್ ಕಪ್‌‌ನಲ್ಲಿ ಉಜ್ಬೇಕಿಸ್ಥಾನದ ವಿರುದ್ಧ ಆಡಲು ನಾನು ಸಮರ್ಥನಾಗಿದ್ದೇನೆ ಎಂದು ಪ್ರಕಾಶ್ ಅಮೃತರಾಜ್ ಮಾದ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಇದರಿಂದ ಕಸಿವಿಸಿಗೊಂಡ ಭಾರತ ತಂಡದ ಆಡದ ನಾಯಕರಾಗಿರುವ ಪೇಸ್, ಪ್ರಕಾಶ್ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.

ಪ್ರಕಾಶ್ ಅಮೃತರಾಜ್ ಅವರು ಹೊಟ್ಟೆನೋವಿನಿಂದ ಬಳಲುತ್ತಿರುವ ಕಾರಣ ಡೇವಿಸ್ ಕಪ್‌ನಲ್ಲಿ ಉಜ್ಬೇಕಿಸ್ಥಾನದ ವಿರುದ್ಧ ಸಿಂಗಲ್ಸ್ ಆಡಲು ಅವರ ಬದಲಿಗೆ ಸೋಮ್‌ದೇವ್ ಶರ್ಮನ್ ಅವರನ್ನು ಆಯ್ಕೆ ಮಾಡಿದ್ದರು. ಆದರೆ ವಿಶ್ರಾಂತಿ ಬಳಿಕ ಶನಿವಾರ ನಡೆಯಲಿರುವ ಡಬಲ್ಸ್‌ನಲ್ಲಿ ಅವಕಾಶ ನೀಡಲಾಗಿದೆ.

ಪ್ರಕಾಶ್ ಅವರ ಹೇಳಿಕೆಯನ್ನು ಪ್ರಶ್ನಿಸಿದ ಪೇಸ್ ಅವರು ಈ ಪಂದ್ಯಾವಳಿಯ ಸಿಗಲ್ಸ್‌‍‌‌‌‌ಗೆ ಅನರ್ಹರಾಗಿರುವುದನ್ನು ವೈದ್ಯರು ದೃಡೀಕರಿಸಿದ್ದಾರೆ. ಆಡಿದರೆ ಅದು ಅವರಿಗೆ ಅಪಾಯ. ಈ ನಿಟ್ಟಿನಲ್ಲಿ ಒಂದು ದಿನದ ವಿಶ್ರಾಂತಿ ಬಳಿಕ ಶನಿವಾರ ನಡೆಯಲಿರುವ ಡಬಲ್ಸ್‌ಗೆ ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಪೇಸ್ ದೃಢಪಡಿಸಿದರು.

ನೀವು ಫಿಟ್ ಎಂದಾದರೆ ಅವಕಾಶಕ್ಕಾಗಿ ಕೇಳಬಹುದು. ಆದರೆ ಎಲ್ಲಂದರಲ್ಲಿ ಹೇಳುವುದಲ್ಲ. ತಂಡದ ನಾಯಕನಾಗಿ ನನಗೂ ಸ್ವಲ್ಪ ಜವಾಬ್ದಾರಿಯಿದೆ. ಅದನ್ನು ನಾನು ನಿರ್ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಸಾರ್ವಜನಿಕರ ಟೀಕೆಗಳಿಗೆ ತಯಾರಾಗಿರಬೇಕು ಎಂದು ಖಾರವಾಗಿ ನುಡಿದಿದ್ದಾರೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಇದ್ದ ರೂಂಗೆ ಗರ್ಲ್ ಫ್ರೆಂಡ್ ಕರೆದಿದ್ದ ಶಿಖರ್ ಧವನ್

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಆಡಲ್ಲ: ಅವರ ಸ್ಥಾನಕ್ಕೆ ಇವರೇ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

Show comments