Webdunia - Bharat's app for daily news and videos

Install App

'ಪದ್ಮ ಶ್ರೀ' ಸಂಭಾವಿತರಲ್ಲಿ ಭುಟಿಯಾ

Webdunia
ಗುರುವಾರ, 24 ಜನವರಿ 2008 (12:40 IST)
ಭಾರತ ಪುಟ್ಬಾಲ್ ತಂಡದ ನಾಯಕ ಬೈಚುಂಗ್ ಭುಟಿಯಾ, ಭಾರತ ಸರಕಾರ ನೀಡುವ ಪ್ರತಿಷ್ಠಿತ ನಾಗರೀಕ ಪ್ರಶಸ್ತಿಯಾಗಿರುವ 'ಪದ್ಮ ಶ್ರೀ' ಪ್ರಶಸ್ತಿಯ ಸಂಭಾವಿತರ ಪಟ್ಟಿಗೆ ಆಯ್ಕೆಯಾಗಿದ್ದಾರೆ.

ಹಲವು ವರ್ಷಗಳ ಫುಟ್ಬಾಲ್ ಮೂಲಕ ಭಾರತೀಯ ಕ್ರೀಡಾ ಕ್ಷೇತ್ರಕ್ಕೆಭುಟಿಯಾ ನೀಡಿರುವ ಸೇವೆಯನ್ನು ಪರಿಗಣಿಸಿದ ಕ್ರೀಡಾ ಸಚಿವಾಲಯ ಅವರ ಹೆಸರನ್ನು ಪ್ರತಿಷ್ಠಿತ ಪ್ರಶಸ್ತಿಯಾಗಿರುವ 'ಪದ್ಮ ಶ್ರೀ' ಯ ಸಂಭಾವಿತರ ಪಟ್ಟಿಯೊಳಗೆ ಸೇರಿಕೊಂಡಿದ್ದಾರೆ

' ನಾನು 'ಪದ್ಮ ಶ್ರೀ' ಯ ಸಂಭಾವಿತರ ಪಟ್ಟಿಗೆ ಆಯ್ಕೆಯಾಗಿರುವ ಕುರಿತು ಮಾಹಿತಿಯಿದೆ. ಆದರೆ, ನಾನು ಇದರ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ. ಪ್ರಸ್ತುತ ಹೆಸರು ಸಂಭಾವಿತರ ಪಟ್ಟಿಯಲ್ಲಿ ಇದ್ದು, ಅಂತಿಮ ಘೋಷಣೆಯಾಗಿಲ್ಲ. ಇದನ್ನು ಕ್ರೀಡಾ ಸಚಿವರು ಅಂತಿಮವಾಗಿ ನಿರ್ಣಯ ಮಾಡಿದ ನಂತರ ತಿಳಿಯಲಿದೆ' ಎಂದು ಭುಟಿಯಾ ತಮ್ಮ ಹೆಸರು ಪ್ರಕಟವಾಗಿರುವುದಕ್ಕೆ ಪ್ರತಿಕ್ರಿಯಿಸಿದರು.

1998 ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿರುವ ಭುಟಿಯಾ ಅವರ ಹೆಸರು ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದರೆ,ಇದು ಫುಟ್ಬಾಲ್ ಕ್ಷೇತ್ರಕ್ಕೆ ದೊರಕುವ ಆರನೇ 'ಪದ್ಮ ಶ್ರೀ'.

ಈ ಮೊದಲು ಗೋಸ್ತೋ ಬಿಹಾರಿ ಪೌಲ್(1962) ಸೈಲನ್ ಮಾನ್ನಾ(1971)ಚುನಿ ಗೋಸ್ವಾಮಿ(1983) ಮತ್ತು ಪಿ.ಕೆ.ಬ್ಯಾನರ್ಜಿ (1990) ರಲ್ಲಿ 'ಪದ್ಮ ಶ್ರೀ' ಪಡೆದುಕೊಂಡಿದ್ದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments