Webdunia - Bharat's app for daily news and videos

Install App

ಧಾರವಾಡ, ಬೆಂಗಳೂರು ತಂಡಗಳಿಗೆ ಜಯ

Webdunia
ಗುರುವಾರ, 23 ಮೇ 2013 (13:02 IST)
PR
PR
ಪಿ. ಜಯರಾಮ್ ಶೆಟ್ಟಿ ಸ್ಮಾರಕ ಅಂತರ್ ಜಿಲ್ಲಾ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಧಾರವಾಡ ಮತ್ತು ಬೆಂಗಳೂರು ತಂಡ ಜಯ ಗಳಿಸಿವೆ.

ಧಾರವಾಡ ತಂಡ ಮಂಡ್ಯ ವಿರುದ್ಧ 7-1 ಅಂತರದಿಂದ ಜಯ ಗಳಿಸಿದೆ. ಧಾರವಾಡದ ಚಂದ್ರಕಾಂತ್- 3, ಆಂಟನಿ -2, ಗಿರೀಶ್ ಹಾಗೂ ಸಿದ್ದಾರ್ಥ್ ತಲಾ ಒಂದು ಗೋಲು ಗಳಿಸಿದರು.

ಮಂಡ್ಯದ ಪ್ರತಿಕ್ ದೇವ್ ಒಂದು ಗೋಲು ಜಮೆ ಮಾಡಿದರು. ಬೆಂಗಳೂರು ತಂಡ 3-0 ಅಂತರದಲ್ಲಿ ಕೊಡಗು ತಂಡವನ್ನು ಸೋಲಿಸಿತು. ಅನೋಶ್, ವಿವೇಕಾನಂದ, ಮನಿವೇನನ್ ತಲಾ ಒಂದು ಗೋಲು ಬಾರಿಸಿ ಬೆಂಗಳೂರು ತಂಡಕ್ಕೆ ಜಯ ತಂದು ಕೊಟ್ಟರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments