Webdunia - Bharat's app for daily news and videos

Install App

ಡೇವಿಸ್ ಕಪ್: ಗಾಯಗಳಿಂದಾಗಿ ಪೇಸ್-ಭೂಪತಿ ಅಲಭ್ಯ

Webdunia
ಗುರುವಾರ, 3 ಮಾರ್ಚ್ 2011 (11:41 IST)
PTI
ವಿಶ್ವಗುಂಪಿನ ಡೇವಿಸ್ ಕಪ್ ಪಂದ್ಯಾವಳಿಯ ಸೆರ್ಬಿಯಾದ ವಿರುದ್ಧ ಪಂದ್ಯದಲ್ಲಿ, ಭಾರತ ತಂಡದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಗಾಯಗಳಿಂದಾಗಿ ಪಂದ್ಯದಲ್ಲಿ ಭಾಗವಹಿಸುತ್ತಿಲ್ಲ ಎಂದು ಆಯೋಜಕ ಮೂಲಗಳು ತಿಳಿಸಿವೆ.

ಲಿಯಾಂಡರ್ ಪೇಸ್ ಮುಂಗೈನೋವಿನಿಂದ ಬಳಲುತ್ತಿದ್ದು, ಭೂಪತಿ ಕೂಡಾ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಭೂಪತಿ-ಪೇಸ್ ಸ್ಥಾನಕ್ಕೆ ಕರಣ್ ರಸ್ತೋಗಿ ಮತ್ತು ಯೂಕಿ ಭಾಂಭ್ರಿಯವರನ್ನು ಆಯ್ಕೆ ಮಾಡಲಾಗಿದೆ.

ಇದಕ್ಕಿಂತ ಮೊದಲು, ರಸ್ತೋಗಿ ಮತ್ತು ವಿಷ್ಣುವರ್ಧನ್ ಅವರನ್ನು ತಂಡದಲ್ಲಿ ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದು ಅಖಿಲ್ ಭಾರತ ಟೆನಿಸ್ ಫೆಡರೇಶನ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸೆರ್ಬಿಯಾ ವಿರುದ್ಧದ ಮೊದಲ ಸುತ್ತಿನ ಪಂದ್ಯ ಶುಕ್ರವಾರದಂದು ಸೆರ್ಬಿಯನ್ ನಗರದ ನೊವಿ ಸಾಡ್‌ನಲ್ಲಿ ನಡೆಯಲಿದೆ.

ಭಾರತದ ಸಿಂಗಲ್ಸ್ ವಿಭಾಗದ ಆಶಾಕಿರಣವಾದ ಸೋಮದೇವ್ ದೇವವರ್ಮನ್, ಡಬಲ್ಸ್ ಸ್ಪೆಶಿಯಾಲಿಸ್ಟ್ ರೋಹಣ್ ಬೋಪಣ್ಣಾ ಈಗಾಗಲೇ ಸೆರ್ಬಿಯಾ ತಲುಪಿದ್ದಾರೆ. ಯೂಕಿ ಭಾಂಭ್ರಿ ನೊವಿ ಸಾಡ್‌ಗೆ ಇಂದು ತೆರಳಲಿದ್ದಾರೆ ಎಂದು ಆಯೋಜಕ ಮೂಲಗಳು ತಿಳಿಸಿವೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments