ಅಂಡರ್-17 ವಿಶ್ವಕಪ್ನ ಆತಿಥ್ಯವಹಿಸಿಕೊಂಡಿದೆ ಮತ್ತು 2022ರಲ್ಲಿ ಸೀನಿಯರ್ ವಿಶ್ವಕಪ್ ಸಲುವಾಗಿ ಅರ್ಹತೆ ಪಡೆಯಲು ಗಮನ ಹರಿಸಬೇಕು ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
2017 ರ ಜ್ಯೂನಿಯರ್ ವಿಶ್ವಕಪ್ ಆತಿಥ್ಯವಹಿಸಿಕೊಂಡು ಪಂದ್ಯಾವಳಿ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಮತ್ತು ಭಾರತ ಉತ್ತಮ ರೀತಿಯಲ್ಲಿ ಆಯೋಜಿಸುವ ವಿಶ್ವಾಸ ನನಗಿದೆ ಎಂದು ಫಿಫಾ ವಿಶ್ವ ಕಪ್ ಟ್ರೋಪಿಗಾಗಿ ಭಾರತದಲ್ಲಿ ಆಯೋಜಿಸಿದ ಒಂದು ಸಮಾರಂಭದಲ್ಲಿ ಮಾತನಾಡುತ್ತಾ ಸಚಿನ್ ಈ ಮಾತನ್ನು ಹೇಳಿದ್ದಾರೆ.
ಪ್ರಕ್ರಿಯೆಯಲ್ಲಿ ನಾವು ಲಕ್ಷವಹಿಸಬೇಕಾಗಿದೆ. ನಾವು ಒಮ್ಮೆಲೆ ಶೇ.100ರಷ್ಟು ಸಫಲರಾಗುವುದಿಲ್ಲ, ಆದರೆ ಹಂತ ಹಂತವಾಗಿ ನಾವು ಸಫಲರಾಗುತ್ತೇವೆ ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.