Webdunia - Bharat's app for daily news and videos

Install App

ಚೇತರಿಸಿಕೊಂಡ ಶೇರು ಮಾರುಕಟ್ಟೆ

ರಾಜೇಶ್ ಪಾಲವೀಯಾ
ಬುಧವಾರ, 5 ಮಾರ್ಚ್ 2008 (20:36 IST)
ಇಡೀ ದಿನ ಚಂಚಲವಾಗಿದ್ದ ಶೇರು ಮಾರುಕಟ್ಟೆಯು ಅಂತಿಮವಾಗಿ ಚೇತರಿಸಿಕೊಂಡು ಋಣಾತ್ಮಕ ಶೇರು ವ್ಯವಹಾರವನ್ನು ಅಂತ್ಯಗೊಳಿಸಿತು. ಬುಧವಾರದ ಶೇರು ವಹಿವಾಟು ಪೂರ್ಣಗೊಂಡ ನಂತರ ಸಂವೇದಿ ಸೂಚ್ಯಂಕವು 202 ಅಂಶಗಳ ಏರಿಕೆ ದಾಖಲಿಸಿದೆ. 16542ಕ್ಕೆ ವ್ಯವಹಾರ ಅಂತ್ಯಗೊಳಿಸಿದೆ.


ಸತ್ಯಮ್, ಇನ್ಫೋಸಿಸ್, ವಿಪ್ರೋ, ಐಟಿಸಿ, ಮಾರುತಿ,ಹಿಂಡಾಲ್ಕೊ, ಓಎನ್‌ಜಿಸಿ, ರಿಲಯನ್ಸ್ ಲಿಮಿಟೆಡ್, ಎಲ್ಐಸಿ ಹೌಸಿಂಗ್, ಮ್ಯಾಕಡೊವೆಲ್, ಎಚ್‍‌ಡಿಎಫ್‌ಸಿಯ ಶೇರುಗಳು ತೇಜಿಯಾಗಿದ್ದವು. ಬಜಾಜ್ ಅಟೋ, ರೇಣುಕಾ ಶುಗರ್ಸ್, ರಿಲಯನ್ಸ್, ನಾಗಾರ್ಜುನ್ ಫರ್ಟಿಲೈಜರ್ಸ್ ಕಂಪನಿಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದು ಕಂಡು ಬಂದಿದೆ.


ಮಹಾಶಿವರಾತ್ರಿಯ ಕಾರಣ ಗುರುವಾರ ಶೇರು ಪೇಟೆಗೆ ರಜೆ ಇರುವುದರಿಂದ ಶೇರು ವಹಿವಾಟು ನಡೆಯಲಿದೆ.

ಶುಕ್ರವಾರ ಶೇರು ವ್ಯವಹಾರವು ಚೇತರಿಕೆಯೊಂದಿಗೆ ಪ್ರಾರಂಭವಾಗುವ ಲಕ್ಷಣಗಳು ಇವೆ ನಿಫ್ಟಿ 20-35 ಅಂಶಗಳ ಏರಿಕೆ ದಾಖಲಾಗಬಹುದು. ನಿಫ್ಟಿ 4945-4955 ಅಂಶಗಳ ನಡುವೆ ವ್ಯವಹಾರ ಸ್ಥಗಿತಗೊಳಿಸಬಹುದು. ಒಂದು ವೇಳೆ ನಿಫ್ಟಿ ಈ ಹಂತದಿಂದ ಚೇತರಿಕೆ ಕಂಡುಕೊಂಡರೆ ಶೇರು ವ್ಯವಹಾರದಲ್ಲಿ ಭಾರಿ ಚೇತರಿಕೆ ಕಂಡು ಬರಬಹುದು.

ಗಮನಿಸಬೇಕಾದ ಶೇರುಗಳು ಎಲ್‌ಐಸಿ ಹೌಸಿಂಗ್, ರಿಲಯನ್ಸ್ ಇಂಡಸ್ಟ್ರೀಸ್, ಗುಜರಾತ್ ಎನ್ಆರ್ಇ, ಹಿಂಡಾಲ್ಕೊ, ಕೊಟಕ್ ಬ್ಯಾಂಕ್, ಆರ್‌ಪಿಎಲ್ ಶೇರುಗಳ ಮೌಲ್ಯವನ್ನು ಶುಕ್ರವಾರದ ವಹಿವಾಟಿನಲ್ಲಿ ಗಮನಿಸಬಹುದು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮಲೆ ಮಹದೇಶ್ವರ ಬೆಟ್ಟ: ಐದು ಹುಲಿಗಳ ಸಾವಿನ ಹಿಂದಿದೆ ಧ್ವೇಷದ ಕತೆ

ವಿಮಾನ ದುರಂತ: ತೀವ್ರವಾಗಿ ಮುಂದುವರೆದ ತನಿಖೆ

ಹುಲಿಗಳ ಸಾವು ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಒತ್ತಾಯ

Show comments