Webdunia - Bharat's app for daily news and videos

Install App

ಚೇತರಿಕೆಯಲ್ಲಿ ಮುಂಬೈ ಶೇರು ಮಾರುಕಟ್ಟೆ

ರಾಜೇಶ್ ಪಾಲವೀಯಾ
ಬುಧವಾರ, 21 ಮೇ 2008 (20:56 IST)
ವಹಿವಾಟಿನ ಮಧ್ಯಾವಧಿಯಲ್ಲಿ ಚೇತರಿಸಿಕೊಂಡ ಮುಂಬೈ ಶೇರು ವಿನಿಮಯ ಕೇಂದ್ರವು ಅದೇ ವಹಿವಾಟನ್ನು ದಿನದ ಅಂತ್ಯದವರೆಗೆ ಮುಂದುವರಿಸಿ ಸಂವೇದಿ ಸೂಚ್ಯಂಕದಲ್ಲಿ ಏರಿಕೆ ದಾಖಲಿಸಿತು.

ತೈಲ ಮತ್ತು ಅನಿಲ ಕಂಪನಿಗಳ ಶೇರುಗಳು ಕಚ್ಚಾ ತೈಲದ ಬೆಲೆಯ ಏರಿಕೆಯ ಕಾರಣ ಗಮನಾರ್ಹ ಚೇತರಿಕೆ ದಾಖಲಿಸಿದ್ದು, ಬ್ಯಾಂಕಿಂಗ್ ಮತ್ತು ಬಹುಪಯೋಗಿ ಗ್ರಾಹಕ ವಸ್ತುಗಳ ಶೇರು ಬೆಲೆಯಲ್ಲಿ ಇಳಿಕೆಯು ದಿನದ ವಹಿವಾಟಿನಲ್ಲಿ ದಾಖಲಾಯಿತು. ಬುಧವಾರದ ಶೇರು ವಹಿವಾಟಿನಲ್ಲಿ ಬಿಎಸ್ಇ 200 ಮತ್ತು ನಿಫ್ಟಿ 70 ಅಂಶಗಳ ಹೆಚ್ಚಳವನ್ನು ದಿನದ ನಷ್ಟದ ವಹಿವಾಟಿನ ನಂತರ ದಾಖಲಿಸಿ, ಬಿಎಸ್ಇ 17200, ನಿಫ್ಟಿ 5100ಕ್ಕೆ ವ್ಯವಹಾರ ಅಂತ್ಯಗೊಳಿಸಿತು.

ಗುರುವಾರ ಶೇರು ಮಾರುಕಟ್ಟೆಯು ಧನಾತ್ಮಕವಾಗಿ ವಹಿವಾಟು ಪ್ರಾರಂಭಿಸುವ ನಿರೀಕ್ಷೆ ಇದ್ದು, ನಿಫ್ಟಿ ಪ್ರಾಥಮಿಕ ವಹಿವಾಟಿನಲ್ಲಿ 5120-5125 ರ ನಡುವೆ ವಹಿವಾಟು ನಡೆಸಬಹುದು. 5140ರ ನಡುವೆ ನಿಫ್ಟಿ ಮದ್ಯಾಹ್ನದಲ್ಲಿ ವಹಿವಾಟು ದಾಖಲಿಸಿದರೆ 5165-5180ರವರೆಗೆ ತಲುಪಿ ನಿಫ್ಟಿ ವಹಿವಾಟು ಅಂತ್ಯಗೊಳಿಸಬಹುದು.

ಗುರುವಾರ ಶೇರು ಮಾರುಕಟ್ಟೆಯ ವಹಿವಾಟಿನಲ್ಲಿ ಐಎಫ್‌ಸಿಐ, ಪ್ರಾಜ್ ಇಂಡಸ್ಟ್ರೀಸ್, ನ್ಯಾಷನಲ್ ಅಲ್ಯುಮಿನಿಯಂ, ಸೇಸಾ ಗೋವಾ, ರಿಲಯನ್ಸ್ ಕ್ಯಾಪಿಟಲ್ ಕಂಪನಿಗಳ ಶೇರುಗಳ ಮೇಲೆ ಗಮನ ಇಡಬಹುದು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮಲೆ ಮಹದೇಶ್ವರ ಬೆಟ್ಟ: ಐದು ಹುಲಿಗಳ ಸಾವಿನ ಹಿಂದಿದೆ ಧ್ವೇಷದ ಕತೆ

ವಿಮಾನ ದುರಂತ: ತೀವ್ರವಾಗಿ ಮುಂದುವರೆದ ತನಿಖೆ

ಹುಲಿಗಳ ಸಾವು ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಒತ್ತಾಯ

Show comments