Webdunia - Bharat's app for daily news and videos

Install App

ಪುರಂದರದಾಸರು ಆಡಿಸಿದಳೆಶೋಧೆ ಹಾಡು ಬರೆದ ದೇವಸ್ಥಾನವಿದು!

Webdunia
ಬುಧವಾರ, 22 ಫೆಬ್ರವರಿ 2017 (09:48 IST)
ಬೆಂಗಳೂರು: ಆಡಿಸಿದಳೆಶೋಧೆ ಜಗದೋದ್ದಾರನಾ… ಈ ಹಾಡನ್ನು ಯಾರು ಹಾಡಿದರೂ ಇಷ್ಟಪಟ್ಟು ಕೇಳುತ್ತೇವೆ. ಪುರಂದರ ದಾಸರು ಬರೆದ ಈ ಹಾಡು ಬರೆದ ದೇವಸ್ಥಾನ ನಮ್ಮ ಹತ್ತಿರದಲ್ಲೇ ಇದೆ.

 
ಗೊಂಬೆಗಳ ನಾಡು ಚನ್ನಪಟ್ಟಣದ ಬಳಿ ಅಂಬೆಗಾಲು ಕೃಷ್ಣ ದೇವಾಲಯವಿದೆ. ಇದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿದೆ. ಬೆಂಗಳೂರಿನಿಂದ ಹೊರಟರೆ ಅಂದಾಜು 98 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ.

ಇದು ಅಂಬೆಗಾಲು ಹಾಕಿರುವ ಕೃಷ್ಣನ ಮೂರ್ತಿ ಆರಾಧ್ಯ ದೈವ. ಇಲ್ಲೊಂದು ಕಡೆ ಆಡಿಸಿದಳೆಯಶೋಧೆ ಹಾಡಿನ ಸಾಲು ಕಾಣುತ್ತದೆ. ಅದೇ ಜಾಗದಲ್ಲಿ ಪುರಂದರ ದಾಸರು ಈ ಹಾಡನ್ನು ಬರೆದರಂತೆ.

ತುಂಬಾ ಪುರಾತನವಾದ ದೇವಾಲಯವಿದು. ಶಿಲೆಗಳಿಂದ ಮಾಡಿದ ಮಂಟಪ ನಮ್ಮೊಳಗೆ ಭಕ್ತಿ ಹುಟ್ಟಿಸುತ್ತದೆ. ಮಕ್ಕಳಾಗಬೇಕೆಂದು ಬಯಸುವ ದಂಪತಿ ಇಲ್ಲಿ ಬಂದು ಪೂಜೆ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ ಎನ್ನುವ ನಂಬಿಕೆಯಿದೆ.  ಈ ಹೆದ್ದಾರಿಯಲ್ಲಿ ಸಂಚರಿಸುವಾಗ ಒಮ್ಮೆ ಈ ದೇವಾಲಯಕ್ಕೆ ಹೊಕ್ಕು ಕೃಷ್ಣನ ದರ್ಶನ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಭೇಟಿ ಕೊಟ್ಟಿರುವ ಕೊಟ್ಟಿಯೂರು ಶಿವ ದೇವಾಲಯ ಎಲ್ಲಿದೆ, ವಿಶೇಷತೆ ಏನು ಗೊತ್ತಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments