ಪುರಂದರದಾಸರು ಆಡಿಸಿದಳೆಶೋಧೆ ಹಾಡು ಬರೆದ ದೇವಸ್ಥಾನವಿದು!

Webdunia
ಬುಧವಾರ, 22 ಫೆಬ್ರವರಿ 2017 (09:48 IST)
ಬೆಂಗಳೂರು: ಆಡಿಸಿದಳೆಶೋಧೆ ಜಗದೋದ್ದಾರನಾ… ಈ ಹಾಡನ್ನು ಯಾರು ಹಾಡಿದರೂ ಇಷ್ಟಪಟ್ಟು ಕೇಳುತ್ತೇವೆ. ಪುರಂದರ ದಾಸರು ಬರೆದ ಈ ಹಾಡು ಬರೆದ ದೇವಸ್ಥಾನ ನಮ್ಮ ಹತ್ತಿರದಲ್ಲೇ ಇದೆ.

 
ಗೊಂಬೆಗಳ ನಾಡು ಚನ್ನಪಟ್ಟಣದ ಬಳಿ ಅಂಬೆಗಾಲು ಕೃಷ್ಣ ದೇವಾಲಯವಿದೆ. ಇದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿದೆ. ಬೆಂಗಳೂರಿನಿಂದ ಹೊರಟರೆ ಅಂದಾಜು 98 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ.

ಇದು ಅಂಬೆಗಾಲು ಹಾಕಿರುವ ಕೃಷ್ಣನ ಮೂರ್ತಿ ಆರಾಧ್ಯ ದೈವ. ಇಲ್ಲೊಂದು ಕಡೆ ಆಡಿಸಿದಳೆಯಶೋಧೆ ಹಾಡಿನ ಸಾಲು ಕಾಣುತ್ತದೆ. ಅದೇ ಜಾಗದಲ್ಲಿ ಪುರಂದರ ದಾಸರು ಈ ಹಾಡನ್ನು ಬರೆದರಂತೆ.

ತುಂಬಾ ಪುರಾತನವಾದ ದೇವಾಲಯವಿದು. ಶಿಲೆಗಳಿಂದ ಮಾಡಿದ ಮಂಟಪ ನಮ್ಮೊಳಗೆ ಭಕ್ತಿ ಹುಟ್ಟಿಸುತ್ತದೆ. ಮಕ್ಕಳಾಗಬೇಕೆಂದು ಬಯಸುವ ದಂಪತಿ ಇಲ್ಲಿ ಬಂದು ಪೂಜೆ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ ಎನ್ನುವ ನಂಬಿಕೆಯಿದೆ.  ಈ ಹೆದ್ದಾರಿಯಲ್ಲಿ ಸಂಚರಿಸುವಾಗ ಒಮ್ಮೆ ಈ ದೇವಾಲಯಕ್ಕೆ ಹೊಕ್ಕು ಕೃಷ್ಣನ ದರ್ಶನ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು

ಮುಂದಿನ ಸುದ್ದಿ
Show comments