Webdunia - Bharat's app for daily news and videos

Install App

ಹಣಕ್ಕಾಗಿ ತನ್ನದೇ ಕಿಡ್ನ್ಯಾಪ್ ಕತೆ ಕಟ್ಟಿದ ಭೂಪ

Webdunia
ಗುರುವಾರ, 18 ನವೆಂಬರ್ 2021 (09:23 IST)
ಚೆನ್ನೈ: ಹಣಕ್ಕಾಗಿ ತಾನೇ ಕಿಡ್ನ್ಯಾಪ್ ಆಗಿರುವುದಾಗಿ ಕತೆ ಕಟ್ಟಿದ ವ್ಯಕ್ತಿಯೊಬ್ಬನನ್ನು ಇದೀಗ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

27 ವರ್ಷದ ಯುವಕ ಸ್ನೇಹಿತರ ಸಹಾಯದಿಂದ 53 ವರ್ಷದ ತನ್ನ ಮಾವನಿಗೆ ಕರೆ ಮಾಡಿ ಕಿಡ್ನ್ಯಾಪ್ ಆಗಿರುವುದಾಗಿ ಸುಳ್ಳು ಕರೆ ಮಾಡಿದ್ದ. ಅಲ್ಲದೆ, ಮಾವನನ್ನು ನಂಬಿಸಲು ರಕ್ತದ ಕಲೆ ಇರುವ ತನ್ನ ಫೋಟೋ ವ್ಯಾಟ್ಸಪ್ ಮೂಲಕ ಕಳುಹಿಸಿ 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ.

ಅಳಿಯನ ಸ್ಥಿತಿ ಕಂಡು ಗಾಬರಿಯಾದ ಮಾವ ಪೊಲೀಸರ ಸಹಾಯ ಕೋರಿದ್ದ. ಅದರಂತೆ ಕರೆಯ ಜಾಡು ಹಿಡಿದು ಅಪಹರಣಕಾರರನ್ನು ತಲಾಷ್ ಮಾಡಿದಾಗ ಪೊಲೀಸರಿಗೆ ನಿಜಾಂಶ ತಿಳಿದುಬಂದಿದೆ. ಇದೀಗ ಆರೋಪಿ ಯುವಕ ಮತ್ತು ಆತನ ನಾಲ್ವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments