Webdunia - Bharat's app for daily news and videos

Install App

ಯಶವಂತಪುರ-ಪೀಣ್ಯ: ಸೆಪ್ಟಂಬರ್ 21ರಿಂದ 25ರವರೆಗೆ ಮೆಟ್ರೋ ಸ್ಥಗಿತ

Webdunia
ಶನಿವಾರ, 20 ಸೆಪ್ಟಂಬರ್ 2014 (09:25 IST)
ನಾಳೆಯಿಂದ (ಸೆಪ್ಟಂಬರ್ 21)  ಸೆಪ್ಟಂಬರ್ 25ರವರೆಗೆ  ಯಶವಂತಪುರದಿಂದ ಪೀಣ್ಯ ಕೈಗಾರಿಕಾ ಪ್ರದೇಶದವರೆಗಿನ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪೀಣ್ಯದಿಂದ ಜಾಲಹಳ್ಳಿ ನಿಲ್ದಾಣದವರೆಗೆ ಕೇಬಲಿಂಗ ಕಾರ್ಯ ಮಾಡಬೇಕಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಮಂತ್ರಿ ಸ್ಕ್ವೇರ್‌ನಿಂದ  ಪೀಣ್ಯ ಕೈಗಾರಿಕಾ ಪ್ರದೇಶದವರೆಗೆ ಓಡಾಡುತ್ತಿದ್ದ ಮೆಟ್ರೋ ನಾಳೆಯಿಂದ 5 ದಿನಗಳ ಕಾಲ ಕೇವಲ ಯಶವಂತಪುರದವರೆಗೆ ಮಾತ್ರ  ಸಂಚರಿಸಲಿದೆ.
 
ಈ ಮಾರ್ಗದಲ್ಲಿ ನಿತ್ಯ ಪ್ರಯಾಣಿಸುವ ಸುಮಾರು 35 ಸಾವಿರ ಪ್ರಯಾಣಿಕರಿಗೆ ಇದರಿಂದ ತೊಡಕುಂಟಾಗುತ್ತಿದ್ದು, ಇದರಿಂದ ಅಸಮಾಧಾನ ವ್ಯಕ್ತಪಡಿಸಿರುವ ನಾಗರಿಕರು, ರಾತ್ರಿ ಸಮಯದಲ್ಲಿ ಕೇಬಲಿಂಗ್ ಕಾರ್ಯವನ್ನು ಮಾಡಬಹುದಿತ್ತು ಎಂದು ಹೇಳುತ್ತಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments