Webdunia - Bharat's app for daily news and videos

Install App

ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ನ್ಯಾಪ್ ಕಿನ್ ಮೇಲೆ ಶೇ. 12ರಷ್ಟು ಜಿಎಸ್`ಟಿ: ಮೋದಿ ವಿರುದ್ಧ ಸಿಡಿದೆದ್ದ ನಾರಿಯರು

Webdunia
ಸೋಮವಾರ, 3 ಜುಲೈ 2017 (11:27 IST)
ಹೆಣ್ಣುಮಕ್ಕಳು ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ನ್ಯಾಪ್ ಕಿನ್ ಮೇಲೆ ಶೇ. 12ರಷ್ಟು ಜಿಎಸ್`ಟಿ ವಿಧಿಸಿರುವ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕುಂಕುಮ, ಬಳೆ ಸೇರಿದಂತೆ ಹಲವು ವಸ್ತುಗಳನ್ನ ಜಿಎಸ್`ಟಿಯಿಂದ ಹೊರಗಿಟ್ಟ ಮೋದಿ ಸ್ಯಾನಿಟರಿ ನ್ಯಾಪ್ ಕಿನ್ ಮೇಲೆ ಜಿಎಸ್`ಟಿ ಹೇರಿಕೆ ವಿರುದ್ಧ ಕ್ಯಾಂಪೇನ್ ಶುರುವಾಗಿದೆ.

ಟ್ವಿಟ್ಟರ್, ಫೇಸ್ಬುಕ್`ಗಳಲ್ಲಿ ಈ ಕುನರಿತಂತೆ ಕ್ಯಾಂಪೇನ್ ಶುರುವಾಗಿದ್ದು, ಪ್ರಧಾನಮಂತ್ರಿ  ನರೇಂದ್ರಮೊದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಮಹಿಳೆಯರು ಮೇರಾ ನೇರ ಪ್ರಶ್ನಿಸಿದ್ದಾರೆ. ಮುಟ್ಟಿನ ಸಂದರ್ ಬಳಸುವ ಸ್ಯಾನಿಟರಿ ನ್ಯಾಪ್ ಕಿನ್ ಬಗ್ಗೆ ಈಗಲೂ ಹಲವೆಡೆ ಅರಿವು ಮೂಡಬೇಕಿದೆ. ಕುಗ್ರಾಮಗಳ ಕೆಲವೆಡೆ ಬಟ್ಟೆಗಳನ್ನ ಬಳಸಿ ಸೋಂಕಿನಂತಹ ಸಮಸ್ಯೆಗಳಿಗೆ ಮಹಿಳೆಯರು ತುತ್ತಾದ ಉದಾಹರಣೆಗಳಿವೆ.ಇಂಥಾ ಸಂದರ್ಭದಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಕೈಗೆಟುವ ರೀತಿ ಮಾಡಬೇಕಾದ್ದನ್ನ ಬಿಟ್ಟು, ಮೇಲೆ ತೆರಿಗೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಜಿಎಸ್`ಟಿ ಸಮಿತಿಯಲ್ಲಿ ಮಹಿಳೆಯರಿದ್ದಿದ್ದರೆ ಇದಕ್ಕೆ ಆಸ್ಪದವಿರುತ್ತಿರಲಿಲ್ಲ. ಮಹಿಳೆಯರಿಲ್ಲದೆ ಈ ನಿರ್ಧಾರ ಕೈಗೊಂಡ ಹಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆಗಸ್ಟ್ 5ರಂದು ಜಿಎಸ್`ಟಿ ಮಾರ್ಪಾಡು ಸಮಿತಿ ಸಭೆ ನಡೆಯಲಿದ್ದು, ಅಲ್ಲಿಯಾದರೂ ನ್ಯಾಪ್ ಕಿನ್ ಮೇಲೆ ಹೇರಿರುವ ತೆರಿಗೆ ಹಿಂಪಡೆಯಲಿ ಎಂಬ ಮಾತು ಕೇಳಿಬರುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೀವು ಸರ್ವಾಧಿಕಾರಿಯಲ್ಲ: ಸಿಎಂ ಸಿದ್ದರಾಮಯ್ಯಗೆ ನಡೆಗೆ ಸಿಟಿ ರವಿ ಆಕ್ರೋಶ

ವರದಕ್ಷಿಣೆಗಾಗಿ ಊಟ ನೀಡದೆ 21ಕೆಜಿ ಕುಸಿದು ಮಹಿಳೆ ಸಾವು ಪ್ರಕರಣ: ಪತಿ, ಅತ್ತೆಗೆ ಜೀವಾವಧಿ ಶಿಕ್ಷೆ

Metro Rules Violation: ಮೆಟ್ರೋದಲ್ಲಿ ಆಹಾರ ಸೇವಿಸಲು ಹೋಗಿ ಎಡವಟ್ಟು ಮಾಡಿಕೊಂಡ ಮಹಿಳೆ, ಬಿತ್ತು ದಂಡ

ಅಂದು ಮಹಿಳೆಯೊಬ್ಬರ ಸೆರಗೆಳೆದು ರೌದ್ರಾವತಾರ ತೋರಿದ ಸಿದ್ದರಾಮಯ್ಯ ಈ ನಡೆ ಇಂದು ನಿನ್ನೆಯದಲ್ಲ: ವಿಜಯೇಂದ್ರ

ಸಾರ್ವಜನಿಕ ವೇದಿಕೆಯಲ್ಲೇ ಎಎಸ್‌ಪಿಗೆ ಹೊಡೆಯಲು ಮುಂದಾದ ಸಿಎಂ: ಸಿದ್ದರಾಮಯ್ಯ ಕೋಪಕ್ಕೆ ಭಾರೀ ಟೀಕೆ

ಮುಂದಿನ ಸುದ್ದಿ
Show comments