Webdunia - Bharat's app for daily news and videos

Install App

ಮಹಿಳೆಯರಿಗೆ ಪತಿಗಿಂತಲೂ ಟಿವಿ ಧಾರವಾಹಿಗಳಲ್ಲಿ ಹೆಚ್ಚು ಆಸಕ್ತಿ: ಗೋವಾ ಸಚಿವ

Webdunia
ಶುಕ್ರವಾರ, 2 ಡಿಸೆಂಬರ್ 2016 (18:26 IST)
ವಿವಾಹಿತ ಮಹಿಳೆಯರು ಟಿವಿ ಧಾರವಾಹಿಗಳಲ್ಲಿ ಯಾವ ಮಟ್ಟಿಗೆ ಲೀನವಾಗಿರುತ್ತಾರೆ ಎಂದರೆ, ದಣಿದು ಬಂದ ಪತಿಗೆ ಟೀ ಕೊಟ್ಟು ಯೋಗಕ್ಷೇಮ ಕೇಳುವುದನ್ನು ಮರೆಯುತ್ತಾರೆ ಎಂದು ಗೋವಾದ ಕಲೆ ಮತ್ತು ಸಂಸ್ಕ್ರತಿ ಖಾತೆ ಸಚಿವ ದಯಾನಂದ್ ಮಾಂಡ್ರೆಕರ್ ಹೇಳಿಕೆ ವಿವಾದ ಸೃಷ್ಟಿಸಿದೆ.
 
ಸಚಿವ ಮಾಂಡ್ರೆಕರ್ ಹೇಳಿಕೆ ಬಿಜೆಪಿಯ ಖಾಪ್ ಪಂಚಾಯತಿಯನ್ನು ಎತ್ತಿ ತೋರಿಸುತ್ತದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
 
ಗೋವಾದ ಕಲೆ ಮತ್ತು ಸಂಸ್ಕ್ರತಿ ಸಚಿವಾಲಯ ಆಯೋಜಿಸಿದ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಸಂಜೆಯಾಯಿತು ಅಂದರೆ ಟಿವಿ ಧಾರವಾಹಿಗಳನ್ನು ನೋಡುವುದರಲ್ಲಿ ತಮ್ಮನ್ನು ತಾವೇ ಮರೆತುಹೋಗ್ತಾರೆ. ದಿನ ಪೂರ್ತಿ ದುಡಿದು ಬಂದ ಪತಿಯತ್ತ ಕೂಡಾ ಗಮಹರಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. 
 
ಇಂದಿನ ಮಹಿಳೆಯರು ಧಾರವಾಹಿಯಲ್ಲಿ ಮುಳುಗಿದ್ದಾಗ ಪತಿ ಮನೆಗೆ ಬಂದು ಬಟ್ಟೆ ಬದಲಿಸಿದರೂ ತಿರುಗಿಯೂ ನೋಡುವುದಿಲ್ಲ. ಪತಿಗೆ ಒಂದು ಕಪ್ ಟೀ ಕೊಡಬೇಕು ಎನ್ನುವ ಯೋಚನೆ ಕೂಡಾ ಬರುವುದಿಲ್ಲ ಎಂದು ಗೋವಾ ಸಚಿವ ದಯಾನಂದ್ ಮಾಂಡ್ರೆಕರ್ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments