Webdunia - Bharat's app for daily news and videos

Install App

ಠಾಣೆಗೆ ಬಂದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಪೋಲಿಸ ಅಧಿಕಾರಿ

Webdunia
ಶನಿವಾರ, 30 ಆಗಸ್ಟ್ 2014 (15:04 IST)
ಬಲರಾಮಪುರ್: ಉತ್ತರ ಪ್ರದೇಶದ ಬಲರಾಮಪುರ್ ಜಿಲ್ಲೆಯಲ್ಲಿ ಠಾಣೆಗೆ ಹೋದ ಯುವತಿಯ ಮೇಲೆ ಇನಿಸ್ಪೆಕ್ಟರ್‌‌ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ. ಪೋಲಿಸ ಅಧೀಕ್ಷಕ ಬಿಡಿ ಶುಕ್ಲಾ ಆರೋಪಿ ಇನಿಸ್ಪೆಕ್ಟರ್‌‌‌‌ ಮಹೇಂದ್ರ ಯಾದವರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಆದರೆ, ಆರೋಪಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. 
 
ಯುವತಿ ಒಬ್ಬ ಯುವಕನ ಜೊತೆಗೆ ಮದುವೆಯಾಗಿದ್ದಳು. ಈ ಕುರಿತು ತವರು ಮನೆಯವರು ಠಾಣೆಯಲ್ಲಿ ದೂರು ಸಲ್ಲಿಸಿದ್ದರು. 
 
ಈದೇ ಕಾರಣಕ್ಕೆ ಆಗಸ್ಟ್‌ 13 ರಂದು ತನ್ನ ಪತಿ ಜೊತೆಗೆ ಠಾಣೆಗೆ ಹೋಗಿದ್ದಳು. ಅದೇ ರಾತ್ರಿ ಇನಿಸ್ಪೆಕ್ಟರ್‌‌ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments