Webdunia - Bharat's app for daily news and videos

Install App

ರೈಲಿನಡಿ ಸಿಕ್ಕವಳನ್ನು ರಕ್ಷಿಸುವ ಬದಲು ಫೋಟೋ ಕ್ಲಿಕ್ಕಿಸಿದರು

Webdunia
ಶುಕ್ರವಾರ, 10 ಏಪ್ರಿಲ್ 2015 (09:36 IST)
ರೈಲು ಹಳಿ ದಾಟುತ್ತಿದ್ದ ಮಹಿಳೆಯೊಬ್ಬಳು ರೈಲಿನಡಿ ಸಿಕ್ಕಿ ದುರ್ಮರಣವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ. 

ಕೊಟ್ಟಾಯಂನ ಮುತ್ತಾಂಬಾಳಮ್ ನಿಲ್ದಾಣದ ಬಳಿ ರೈಲು ಹಳಿ ದಾಟುತ್ತಿದ್ದ 47 ವರ್ಷದ ಲೈಲಾ ತಾಂಕಾಚನ್ ತಲೆ ಸುತ್ತಿದ್ದರಿಂದ ಹಳಿಯ ಮೇಲೆ ಬಿದ್ದು ಬಿಟ್ಟಿದ್ದಾಳೆ. ಅದೇ ಸಮಯದಲ್ಲಿ ರೈಲು ಬಂದಿದ್ದು ಆಕೆಯ ಮೇಲೆ ಹರಿದು ಹೋಗಿದೆ. ಆ ಸಮಯದಲ್ಲಿ
ಗಾರ್ಡ್ ಕೆಂಪು ಬಾವುಟ ತೋರಿಸಿ ರೈಲು ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ ಆದರೆ ಪ್ರಯೋಜನವಾಗಿಲ್ಲ.
 
ಅಮಾನವೀಯ ಸಂಗತಿ ಎಂದರೆ ಹತ್ತಿರ ನಿಂತಿದ್ದ ಜನರು ಆಕೆ ರೈಲಿನಡಿ ಸಿಕ್ಕಿ ಸಾಯುವುದನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡರೇ ವಿನಃ ಆಕೆಯನ್ನು ರಕ್ಷಿಸುವ ಪ್ರಯತ್ನವನ್ನು ಮಾಡಲಿಲ್ಲ. 
 
ರೈಲಿನಡಿ ಸಿಕ್ಕಿ ಸಾಯುತಲಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋದ ವ್ಯಕ್ತಿಯೊಬ್ಬ ತಾನು ಕೂಡ ಸತ್ತ ಇನ್ನೊಂದು ಘಟನೆಯು ಕೂಡ ಕೇರಳದಲ್ಲಿಯೇ ವರದಿಯಾಗಿದೆ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments