Webdunia - Bharat's app for daily news and videos

Install App

ಸ್ಟ್ರೆಚರ್ ನೀಡಲಿಲ್ಲವೆಂದು ರೋಗಿ ಪತಿಯನ್ನು ಮೊದಲ ಮಹಡಿಗೆ ಎಳೆದೊಯ್ದಳು

Webdunia
ಶುಕ್ರವಾರ, 18 ನವೆಂಬರ್ 2016 (13:51 IST)
ಮೊದಲ ಮಹಡಿಗೆ ಕರೆದೊಯ್ಯಲು ಆಸ್ಪತ್ರೆ ಸಿಬ್ಬಂದಿ ಸ್ಟ್ರೆಚರ್ ನೀಡಲಿಲ್ಲವೆಂದು, ಅಸಹಾಯಕ ಪತ್ನಿ ರೋಗಗ್ರಸ್ತ ಪತಿಯನ್ನು ಅನಿವಾರ್ಯವಾಗಿ ದರದರನೆ ಎಳೆದೊಯ್ದರುವ ಅಮಾನವೀಯ ಮತ್ತು ಖಂಡನೀಯ ಘಟನೆ ಅನಂತಪುರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. 
40 ವರ್ಷದ ಶ್ರೀವಾಣಿ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪತಿ ಶ್ರೀನಿವಾಸ್ ಎಂಬುವವರನ್ನು ಆಸ್ಪತ್ರೆಗೆ ಕರೆತಂದಿದ್ದಳು. ನಡೆಯಲು ಸಹ ಅಶಕ್ತನಾಗಿದ್ದ ಪತಿಯನ್ನು ಆಸ್ಪತ್ರೆಯ ಮೊದಲ ಮಹಡಿಗೆ ಕರೆದೊಯ್ಯಲು ಆಕೆ ಸ್ಟ್ರೆಚರ್ ಕೇಳಿದ್ದಾಳೆ. ಸ್ಟ್ರೆಚರ್ ಇತ್ತೋ, ಇರಲಿಲ್ಲವೋ ತಿಳಿಯದು. ಅವರದನ್ನು ಒದಗಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. 
 
ಹೀಗಾಗಿ ಬೇರೆ ದಾರಿಕಾಣದೆ ಆಕೆ ತನ್ನ ಪತಿಯ ಒಂದು ಕೈಯನ್ನು ಹಿಡಿದು ಕೆಳ ಮಹಡಿಯಿಂದ ಮೊದಲ ಮಹಡಿಗೆ ದರದರನೆ ಎಳೆದು ತಂದಿದ್ದಾಳೆ. ಇದನ್ನೆಲ್ಲ ಬೇರೆ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿ ನೋಡಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments