Webdunia - Bharat's app for daily news and videos

Install App

ಜಯಲಲಿತಾ ಶಶಿಕಲಾ ನಟರಾಜನ್ ಗೆ ಹೇಳಿದ ಆ ಕೊನೆಯ ಮಾತೇನು?

Webdunia
ಸೋಮವಾರ, 13 ಫೆಬ್ರವರಿ 2017 (09:19 IST)
ಚೆನ್ನೈ: ಜಯಲಲಿತಾ ಅಂತಿಮ ದಿನಗಳಲ್ಲಿ ಅವರ ಜತೆಗಿದ್ದವರು ಶಶಿಕಲಾ ನಟರಾಜನ್.  ಚಿನ್ನಮ್ಮ ಬೇರೆ ಯಾರಿಗೂ ಅಮ್ಮನನ್ನು ನೋಡಲು ಅವಕಾಶ ನೀಡುತ್ತಿರಲಿಲ್ಲ ಎಂಬ ಆರೋಪಗಳಿವೆ. ಜಯಲಲಿತಾ ಸಾಯುವ ಮೊದಲು ಕೊನೆಯದಾಗಿ ಹೇಳಿದ ಮಾತೇನೆಂದು ಶಶಿಕಲಾ ಬಹಿರಂಗಪಡಿಸಿದ್ದಾರೆ.

 
ಇಹಲೋಕ ತ್ಯಜಿಸುವ ಮೊದಲು ಅಮ್ಮ ನನ್ನಲ್ಲಿ ಕೊನೆಯದಾಗಿ ಹೇಳಿದ ಮಾತೆಂದರೆ “ನಮ್ಮ ಪಕ್ಷವನ್ನು ಯಾರಿಗೂ ಒಡೆಯಲು ಸಾಧ್ಯವಿಲ್ಲ” ಎಂದು. ಹಾಗಾಗಿ ಇದೇ ಅಮ್ಮನ ಸಮಾಧಿ ಮುಂದೆ ನಿಂತು ನಾವೆಲ್ಲರೂ ಅಮ್ಮನ ಮಾತನ್ನು ಉಳಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಬೇಕಿದೆ ಎಂದು ಚಿನ್ನಮ್ಮ ಹೇಳಿಕೊಂಡಿದ್ದಾರೆ.

ಅಮ್ಮ ನಮಗಾಗಿ ಎಐಎಡಿಎಂಕೆ ಪಕ್ಷವೆಂಬ ಸಂಪತ್ತು ಬಿಟ್ಟು ಹೋಗಿದ್ದಾರೆ. ಇದನ್ನು ಉಳಿಸಿಕೊಳ್ಳಲು ನಾನು ಜೀವ ಕೊಡಲೂ ಸಿದ್ಧ ಎಂದು ಘೋಷಿಸಿದ್ದಾರೆ. ಅಂತೂ ಶಾಸಕರ ಮುಂದೆ ಅಮ್ಮನ ಬಗ್ಗೆ ಭರ್ಜರಿಯಾಗಿ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ ಚಿನ್ನಮ್ಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments