Webdunia - Bharat's app for daily news and videos

Install App

40 ದಿನಗಳಲ್ಲಿ ಏಕಾಂಗಿಯಾಗಿ ಬಾವಿ ತೋಡಿದ ಆಧುನಿಕ ಭಗೀರಥ

Webdunia
ಭಾನುವಾರ, 8 ಮೇ 2016 (16:00 IST)
ತನ್ನ ಹೆಂಡತಿಗೆ ನೀರು ನೀಡಲು ಗ್ರಾಮದ ಜನರು ನಿರಾಕರಿಸಿದ್ದರಿಂದ ಸವಾಲಾಗಿ ಸ್ವೀಕರಿಸಿದ ದಲಿತ ಕುಟುಂಬದ ಬಾಪುರಾವ್ ತಾಜ್ನೆ 40 ದಿನಗಳಲ್ಲಿ ಬಾವಿಯನ್ನು ತೋಡಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾನೆ. ಮಹಾರಾಷ್ಟ್ರ ವಾಸಿಮ್ ಜಿಲ್ಲೆಯಲ್ಲಿ ತನ್ನ ಪತ್ನಿಗೆ ಅನ್ಯಜಾತಿಯ ಜನರು ನೀರು ಕೊಡಲು ನಿರಾಕರಿಸುತ್ತಿರುವುದನ್ನು ನೋಡಿ ಬೇಸರಗೊಂಡ. ಪತ್ನಿ ನೀರಿಗಾಗಿ ಅಂಗಲಾಚುವುದನ್ನು ಕಂಡು ಮರುಗಿದ.

ಆದರೆ ಇದನ್ನು ಸವಾಲಾಗಿ ಸ್ವೀಕರಿಸಿ ತಾನೇ ಗುದ್ದಲಿ, ಹಾರೆ ಹಿಡಿದು ತನ್ನ ಜಮೀನಿನಲ್ಲೇ ಬಾವಿ ತೋಡಲು ಆರಂಭಿಸಿ ನಲವತ್ತು ದಿನಗಳಲ್ಲಿ ಬಾವಿಯಿಂದ ನೀರು ಚಿಮ್ಮಿದಾಗ ಪತಿ, ಪತ್ನಿಯ ಕಣ್ಣುಗಳಲ್ಲಿ ಆನಂದಬಾಷ್ಪ ಸುರಿಯಿತು. ಈಗ ಇಡೀ ದಲಿತ ಕೇರಿ ಆ ಬಾವಿಯಿಂದ ನೀರು ಸೇದುತ್ತಿದ್ದು, ಬೇರೆ ಸಮುದಾಯದ ಜನರ ಮೇಲೆ ಅವಲಂಬಿತರಾಗಬೇಕಿಲ್ಲ. ತಾಜ್ನೆ ಬಡ ಕೂಲಿ ಕಾರ್ಮಿಕನಾಗಿದ್ದು ಈ ಮುಂಚೆ ಬಾವಿ ತೋಡಿರಲಿಲ್ಲ.

40 ದಿನಗಳ ಕಾಲ ದಿನವೂ 6 ಗಂಟೆಗಳ ಕಾಲ ಬಾವಿ ತೋಡಲು ಮೀಸಲಿಟ್ಟ. ಅವನಿಗೆ ಯಾರೂ ನೆರವು ನೀಡರಲಿಲ್ಲ. ಬದಲಾಗಿ ಅವನಿಗೆ ಹುಚ್ಚು ಹಿಡಿದಿದೆಯೆಂದು ಭಾವಿಸಿದ್ದರು.   ಕಲ್ಲು, ಗುಡ್ಡಗಳ ಪ್ರದೇಶದಲ್ಲಿ ಮೂರು ಬಾವಿಗಳು ಮತ್ತು ಬೋರ್ ವೆಲ್ ಒಣಗಿಹೋಗಿದ್ದು, ಗ್ರಾಮಸ್ಥರು ಅವನನ್ನು ಹಾಸ್ಯಮಾಡಿದ್ದರು. 
 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೊಡ್ಡ ದುರಂತ ಬೆನ್ನಲ್ಲೇ ಏರ್‌ ಇಂಡಿಯಾಗೆ ಬಾಂಬ್ ಬೆದರಿಕೆ: ನವದೆಹಲಿಗೆ ಹೊರಟಿದ್ದ ವಿಮಾನ ರಿಯಾದ್‌ನಲ್ಲಿ ತುರ್ತು ಭೂಸ್ಪರ್ಶ

ಬೃಹತ್‌ ರ‍್ಯಾಲಿ ವೇಳೆ ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹರಿದ ಜಗನ್‌ಮೋಹನ್‌ ರೆಡ್ಡಿ ಕಾರು

ಇರಾನ್‌– ಇಸ್ರೇಲ್‌ ಸಂಘರ್ಷ ಶಮನಕ್ಕೆ ಮೋದಿ ರಂಗಪ್ರವೇಶ: ಭಾರತದ ಪ್ರಧಾನಿಗೆ ಧನ್ಯವಾದ ಹೇಳಿದ ಇರಾನ್

ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ : ವಿಜಯೇಂದ್ರ

ಇರಾನ್ ಮೇಲೆ ಅಮೆರಿಕೆ ಏರ್‌ಸ್ಟ್ರೈಕ್‌‌: ಡೊನಾಲ್ಡ್ ಟ್ರಂಪ್ ಗಂಡೆದೆಯನ್ನು ಕೊಂಡಾಡಿದ ಇಸ್ರೇಲ್ ಪ್ರಧಾನಿ

ಮುಂದಿನ ಸುದ್ದಿ
Show comments