Webdunia - Bharat's app for daily news and videos

Install App

ಮೋದಿ ಗೆಲುವಿನ ಕಾತರಿಕೆಯಲ್ಲಿ ತವರು ವಡ್ನಾಗರ್

Webdunia
ಗುರುವಾರ, 15 ಮೇ 2014 (19:43 IST)
ಮಣ್ಣಿನ ಮಗ ನರೇಂದ್ರ ಮೋದಿ ಗೆಲುವನ್ನು ಆಚರಿಸಲು ಅವರ ತವರು ವಡ್ನಾಗರ್ ಸಂಭ್ರಮದಿಂದ ಸಿದ್ಧವಾಗುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಮೋದಿ ಭಾರತದ ಪ್ರಧಾನಿ ಆಗುತ್ತಾರೆಂದು ಭವಿಷ್ಯ ನುಡಿದಿರುವುದರಿಂದ ಅವರ ಹುಟ್ಟೂರು ಅಮಿತಾನಂದಲ್ಲಿ ಮುಳುಗಿ ತೇಲುತ್ತಿದ್ದು  ಇಡಿ ಊರನ್ನು ಅಲಂಕೃತಗೊಳಿಸುವ ಕೆಲಸ ಭರದಿಂದ ಸಾಗಿದೆ.  
 
ಊರಿನ ಎಲ್ಲ ಬೀದಿಗಳಲ್ಲಿ, ಪ್ರತಿ ಮನೆಗಳಲ್ಲಿ, ಮರಗಿಡಗಳ ಮೇಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ  ಮಿನುಗುವ ವಿದ್ಯುತ್ ಬಲ್ಬ್‌ಗಳನ್ನು ಜೋಡಿಸಲಾಗಿದ್ದು, ಫಲಿತಾಂಶ ಪ್ರಕಟವಾಗುವ ದಿನವಾದ ಶುಕ್ರವಾರ ಅವನ್ನೆಲ್ಲ ಬೆಳಗಿಸಲಾಗುವುದು.  
 
ಶರ್ಮಿಷ್ಠ ಲೇಕ್ ಮತ್ತು ಐತಿಹಾಸಿಕ ಹಕ್ತೇಶ್ವರ್ ದೇವಾಲಯದ ಸುತ್ತ ದೀಪಗಳಿಂದ ಅಲಂಕರಿಸಲಾಗಿದೆ. ಮೋದಿ ಗೆಲುವು ಖಚಿತವಾದ ಮೇಲೆ ದೇವರಿಗೆ ಮಹಾ ಮಂಗಳಾರತಿಯನ್ನು ಮಾಡಲಾಗುವುದು. ಅಲ್ಲದೇ 125 ಕೆಜಿ ಪ್ರಸಾದವನ್ನು ಶಿವದೇವರಿಗೆ ನೈವೇದ್ಯ ಮಾಡಿ ಹಳ್ಳಿಯ ಜನರಿಗೆಲ್ಲ ವಿತರಿಸಲಾಗುವುದು. 
 
ಒಟ್ಟಿನಲ್ಲಿ ಮೋದಿ ಹುಟ್ಟೂರು, ತನ್ನ ಕೀರ್ತಿಯಕಲಶವಾದ ಮೋದಿ ಗೆಲುವಿನ ಸಂಭ್ರಮವನ್ನು ಭರ್ಜರಿಯಾಗಿಯೇ ಆಚರಿಸಲು ತಯಾರಾಗುತ್ತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments