Webdunia - Bharat's app for daily news and videos

Install App

ಲವ್ ಜಿಹಾದ್ ಅಂತರಾಷ್ಟ್ರೀಯ ಪಿತೂರಿ ಎಂದ ಠಾಕ್ರೆ

Webdunia
ಬುಧವಾರ, 10 ಸೆಪ್ಟಂಬರ್ 2014 (15:20 IST)
ಲವ್ ಜಿಹಾದ್ ಕುರಿತು ಗಂಭೀರವಾದ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕ ಮತ್ತು ಶಾಸಕ ಯೋಗಿ ಆದಿತ್ಯನಾಥ್  ಅವರಿಗೆ ಮತ್ತೊಬ್ಬ ಫೈರ್‌ಭ್ರ್ಯಾಂಡ್ ನಾಯಕ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ಬೆಂಬಲ ಲಭಿಸಿದೆ. 

ಶಿವಸೇನಾದ  ಮುಖವಾಣಿ ಸಾಮ್ನಾದ ಸಂಪಾದಕೀಯ ವಿಭಾಗದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ "ಹಿಂದು ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಮದುವೆ ಮಾಡಿಕೊಂಡು ನಂತರ ಅವರನ್ನು ಬಲವಂತವಾಗಿ   ಮತಾಂತರ ಮಾಡಲಾಗುತ್ತದೆ ಎಂದಿದ್ದಾರೆ. 
 
ಯೋಗಿ ಆದಿತ್ಯನಾಥ್‌ರ ಇತ್ತೀಚಿನ ಹೇಳಿಕೆ ಮತ್ತು ಈ ವಿಷಯದಲ್ಲಿ ಆರ್‌ಎಸ್ಎಸ್  ನಾಯಕ ಮೋಹನ್ ಭಾಗ್ವತ್ ಅವರ  ದೃಷ್ಟಿಕೋನವನ್ನು ಅನುಮೋದಿಸಿರುವ ಠಾಕ್ರೆ" ಲವ್ ಜಿಹಾದ್ ಹಿಂದು ಸಂಸ್ಕೃತಿಯನ್ನು ನಾಶಪಡಿಸಲು ಕೈಗೊಂಡಿರುವ  ಅಂತರಾಷ್ಟ್ರೀಯ ಪಿತೂರಿ  ಎಂದು ಅಭಿಪ್ರಾಯ ಪಟ್ಟಿದ್ದಾರೆ. 
 
 1 ಹಿಂದು ಹುಡುಗಿಯನ್ನು ಮತಾಂತರಿಸಿದರೆ, ಪ್ರತಿಯಾಗಿ 100 ಮುಸ್ಲಿಂ ಯುವತಿಯರ ಧರ್ಮ ಪರಿವರ್ತನೆ ಮಾಡುತ್ತೇವೆ ಎಂದು ಯೋಗಿ ಆದಿತ್ಯನಾಥ್ ಹೇಳುತ್ತಿದ್ದ ದಿನಾಂಕವಿಲ್ಲದ ವಿಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments