Webdunia - Bharat's app for daily news and videos

Install App

ವಯೋವೃದ್ಧರು, ವಿಕಲಚೇತನರ ದೇವರ ದರ್ಶನಕ್ಕೆ ವಿಶೇಷ ಕೌಂಟರ್ ಆರಂಭಿಸಿದ ಟಿಟಿಡಿ

Webdunia
ಶುಕ್ರವಾರ, 2 ಜೂನ್ 2017 (15:48 IST)
ಯಾವುದೇ ಕ್ಯೂ ನೋಡಿದರೂ ಒಳ್ಳೆ ತಿರುಪತಿ ಕ್ಯೂ ಇದ್ದಂಗಿದೆ ಎನ್ನುವ ಮಾತುಗಳನ್ನ ಕೇಳೇ ಇರುತ್ತೀರಿ. ತಿರುಪತಿಯಲ್ಲಿ ದೇವರ ದರ್ಶನ ಮಾಡುವುದೆಂದರೆ ಅದೊಂದು ಹರಸಾಹಸ. ಗಂಟೆಗಳಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕು. ಅದರಲ್ಲೂ ವಯೋವೃದ್ಧರು ಮತ್ತು ವಿಕಲಚೇತನರು ಕ್ಯೂನಲ್ಲಿ ಸುಸ್ತಾಗಿ ವಾಪಸ್ ಹೋಗಿರುವುದೂ ಇದೆ. ಆದರೆ, ಈ ಸಮಸ್ಯೆಗೆ ಟಿಟಿಡ ತೆರೆ ಎಳೆದಿದೆ.

ಹೌದು, ಈ ಸಮಸ್ಯೆಯನ್ನ ಮನಗಂಡಿರುವ ಕಾರ್ಯಕಾರಿ ಅಧಿಕಾರಿ ಅನಿಲ್ ಸಿಂಘಾಲ್ ಆದೇಶದ ಮೇರೆಗೆ ವಯೋವೃದ್ಧರು ಮತ್ತು ವಿಶೇಷಚೇತನರಿಗೆ ಎರಡು ವಿಶೇಷ ಟಿಕೆಟ್ ಕೌಂಟರ್ ಮತ್ತು ದರ್ಶನಕ್ಕೆ ವಿಶೇಷ ಮಾರ್ಗವನ್ನ ಅಳವಡಿಸಲಾಗಿದೆ. ಈ ಟಿಕೆಟ್ ಕೌಂಟರ್`ಗಳಲ್ಲಿ ನಿತ್ಯ 1500 ಟಿಕೆಟ್ ವಿತರಿಸಲಾಗುತ್ತೆ.

ಈ ಕೌಂಟರ್`ಗಳಲ್ಲ ಟಿಕೆಟ್ ಪಡೆದು ವಯೋವೃದ್ಧರು, ವಿಕಲಚೇತನರು ಮತ್ತು ಮೇಜರ್ ಆಪರೇಶನ್ ಮಾಡಿಸಿಕೊಂಡವರು ದೇವರ ದರ್ಶನಕ್ಕೆ ನೇರ ಎಂಟ್ರಿ ಪಡೆಯಬಹುದಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Rains: ಗ್ರೇಟರ್ ಬೆಂಗಳೂರು ಅಲ್ಲ ಇದು ವಾಟರ್ ಬೆಂಗಳೂರು

ಸಿಲಿಕಾನ್‌ ಸಿಟಿಯಲ್ಲಿ ಮಹಾಮಳೆಗೆ ಮೊದಲ ಬಲಿ: ಗೋಡೆ ಕುಸಿದು ಮಹಿಳಾ ಉದ್ಯೋಗಿ ಸಾವು

ಬೆಂಗಳೂರು-ಕನಕಪುರ ರಸ್ತೆಯಲ್ಲಿ ಬಸ್ ಪಲ್ಟಿ: ಸಬ್‌ಇನ್ಸ್‌ಪೆಕ್ಟರ್‌ ಸೇರಿ ಇಬ್ಬರು ದಾರುಣ ಸಾವು

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

ಮುಂದಿನ ಸುದ್ದಿ
Show comments