Webdunia - Bharat's app for daily news and videos

Install App

ಪುನುಗು ಬೆಕ್ಕಿಗಾಗಿ ಟಿಟಿಡಿ ಮತ್ತು ಅರಣ್ಯ ಇಲಾಖೆ ಗುದ್ದಾಟ

Webdunia
ಸೋಮವಾರ, 6 ಮಾರ್ಚ್ 2017 (10:43 IST)
ಆಂಧ್ರಪ್ರದೇಶದ ಅರಣ್ಯ ಇಲಾಖೆ ಮತ್ತು ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ನಡುವೆ ಜಟಾಪಟಿ ಶುರುವಾಗಿದೆ. ಅದು ಕೇವಲ ಪುನುಗು ಬೆಕ್ಕಿಗಾಗಿ.


ಭಾರತದಲ್ಲಿ ತೀರಾ ವಿರಳ ಎನ್ನಲಾಗುವ ವನ್ಯಜೀವಿಗಳಾದ ಪುನುಗು ಬೆಕ್ಕಿನ ಒಂದು ಜೋಡಿಯನ್ನ ಟಿಟಿಡಿ ಸಾಕಿಕೊಂಡಿದೆ. ಈ ಬೆಕ್ಕು ಗುದದ ಬಳಿ ಇರುವ ರಹಸ್ಯ ಗ್ರಂಥಿಯಿಂದ ಹಳದಿ ಬಣ್ಣದ ಒಂದು ಗ್ರಾಂಗಿಂತಲೂ ಕಡಿಮೆ ತೂಕದ ಸುಗಂಧ ವಸ್ತುವನ್ನ ಹೊರಸೂಸುತ್ತದೆ. ಇದನ್ನ ಪ್ರತಿನಿತ್ಯ ವೆಂಕಟೇಶ್ವರನ ಅಭಿಷೇಕಕ್ಕೆ ಬಳಸಲಾಗುತ್ತದೆ.

ಆದರೆ, ವನ್ಯಜೀವಿ ಕಾಯ್ದೆ ಪ್ರಕಾರ, ಪುನುಗು ಬೆಕ್ಕುಗಳನ್ನ ಒಂದೆಡೆ ಕೂಡಿ ಇಡುವಂತಿಲ್ಲ. ಈ ಕುರಿತು, ಎರಡು ಬಾರಿ ಕೋರ್ಟ್ ಮೊರೆಹೋಗಿರುವ ಅರಣ್ಯ ಇಲಾಖೆ ಸೋಲನುಭವಿಸಿದೆ. ಆದರೆ, ಈಗಲೂ ಒಂದಿಲ್ಲೊಂದು ವಿವಾದ ಹೊತ್ತಿಕೊಳ್ಳುತ್ತಲೇ ಇದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments