Webdunia - Bharat's app for daily news and videos

Install App

ಪುನುಗು ಬೆಕ್ಕಿಗಾಗಿ ಟಿಟಿಡಿ ಮತ್ತು ಅರಣ್ಯ ಇಲಾಖೆ ಗುದ್ದಾಟ

Webdunia
ಸೋಮವಾರ, 6 ಮಾರ್ಚ್ 2017 (10:43 IST)
ಆಂಧ್ರಪ್ರದೇಶದ ಅರಣ್ಯ ಇಲಾಖೆ ಮತ್ತು ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ನಡುವೆ ಜಟಾಪಟಿ ಶುರುವಾಗಿದೆ. ಅದು ಕೇವಲ ಪುನುಗು ಬೆಕ್ಕಿಗಾಗಿ.


ಭಾರತದಲ್ಲಿ ತೀರಾ ವಿರಳ ಎನ್ನಲಾಗುವ ವನ್ಯಜೀವಿಗಳಾದ ಪುನುಗು ಬೆಕ್ಕಿನ ಒಂದು ಜೋಡಿಯನ್ನ ಟಿಟಿಡಿ ಸಾಕಿಕೊಂಡಿದೆ. ಈ ಬೆಕ್ಕು ಗುದದ ಬಳಿ ಇರುವ ರಹಸ್ಯ ಗ್ರಂಥಿಯಿಂದ ಹಳದಿ ಬಣ್ಣದ ಒಂದು ಗ್ರಾಂಗಿಂತಲೂ ಕಡಿಮೆ ತೂಕದ ಸುಗಂಧ ವಸ್ತುವನ್ನ ಹೊರಸೂಸುತ್ತದೆ. ಇದನ್ನ ಪ್ರತಿನಿತ್ಯ ವೆಂಕಟೇಶ್ವರನ ಅಭಿಷೇಕಕ್ಕೆ ಬಳಸಲಾಗುತ್ತದೆ.

ಆದರೆ, ವನ್ಯಜೀವಿ ಕಾಯ್ದೆ ಪ್ರಕಾರ, ಪುನುಗು ಬೆಕ್ಕುಗಳನ್ನ ಒಂದೆಡೆ ಕೂಡಿ ಇಡುವಂತಿಲ್ಲ. ಈ ಕುರಿತು, ಎರಡು ಬಾರಿ ಕೋರ್ಟ್ ಮೊರೆಹೋಗಿರುವ ಅರಣ್ಯ ಇಲಾಖೆ ಸೋಲನುಭವಿಸಿದೆ. ಆದರೆ, ಈಗಲೂ ಒಂದಿಲ್ಲೊಂದು ವಿವಾದ ಹೊತ್ತಿಕೊಳ್ಳುತ್ತಲೇ ಇದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಯುವಕನ ಹತ್ಯೆ ಪ್ರಕರಣ: ದ.ಕನ್ನಡ ಜಿಲ್ಲೆಯಲ್ಲಿ ಮೂರು ದಿನ ನಿಷೇಧಾಜ್ಞೆ

Operation Sindoor: ಐಪಿಎಲ್‌ ಫೈನಲ್‌ನಲ್ಲಿ ಗೌರವಕ್ಕೆ ಒಳಗಾಗುವ ಮೂವರು ದೇಶದ ಅಧಿಕಾರಿಗಳು ಇವರೇ

ರಾಜ್ಯದಲ್ಲಿ ಕೊತ್ವಾಲ್‌ ಶಿಷ್ಯಂದಿರು ವಿಜೃಂಭಿಸುತ್ತಿದ್ದಾರೆ: ಜೆಡಿಎಸ್‌

ಪಾಕಿಸ್ತಾನ ಪರ ಬೇಹುಗಾರಿಕೆ: ಪಾಕ್‌ರೊಂದಿಗಿನ ಜ್ಯೋತಿ ಮಲ್ಹೋತ್ರಾ ಲಿಂಗ್ ಕೇಳಿದ್ರೆ ದಂಗಾಗ್ತೀರಾ

ಕನ್ನಡ ಭಾಷೆಗೆ ಅಪಮಾನ ಮಾಡದಿರಿ, ಇದನ್ನು ಸಹಿಸಲು ಅಸಾಧ್ಯ: ಸಿಟಿ ರವಿ

ಮುಂದಿನ ಸುದ್ದಿ
Show comments