Webdunia - Bharat's app for daily news and videos

Install App

ಬ್ಯಾಂಕ್‌ನಲ್ಲಿ ಸಿಕ್ಕ 50,000 ರೂಪಾಯಿಗಳನ್ನು ಮ್ಯಾನೇಜರ್‌ಗೆ ಮರಳಿಸಿದ ಮೂರು ವರ್ಷದ ಬಾಲಕ

Webdunia
ಸೋಮವಾರ, 24 ನವೆಂಬರ್ 2014 (16:13 IST)
ಬ್ಯಾಂಕ್ ಒಂದರಲ್ಲಿ ಸಿಕ್ಕ 50,000 ರೂಪಾಯಿಗಳುಳ್ಳ ಪೊಟ್ಟಣವನ್ನು, ಪುಟ್ಟ ಬಾಲಕನೊಬ್ಬ ಬ್ಯಾಂಕ್ ವ್ಯವಸ್ಥಾಪಕರಿಗೆ ಮರಳಿಸಿದ್ದಾನೆ. ಏನೂ ಅರಿಯದ ಈ ಪುಟ್ಟ ವಯಸ್ಸಿನಲ್ಲೂ ಮೂರು ವರ್ಷದ ಬಾಲಕ ಪ್ರಾಮಾಣಿಕತೆ ಮೆರೆಯುವುದರ ಮೂಲಕ ಹಿರಿಯರಿಗೆ ಮಾದರಿಯಾಗಿದ್ದಾನೆ.

ಬಾಲಕ ಶಿವಂನ ಪ್ರಾಮಾಣಿಕತೆಯ ಬಗ್ಗೆ ಕೇಳಿದ ಉತ್ತರಾಖಂಡ್  ರಾಜ್ಯಪಾಲರಾದ ಅಜೀಜ್ ಖುರೇಶಿ ರಾಜ ಭವನದಲ್ಲಿ ಅವನನ್ನು ಭೇಟಿಯಾಗಿ ಬೆನ್ನು ತಟ್ಟಿದ್ದಾರೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ. 
 
ನವೆಂಬರ್ 10 ರಂದು ಈ ಘಟನೆ ನಡೆದಿದೆ. ಬಾಲಕ ಶಿವಂ ಅಂದು ತನ್ನ ಅಜ್ಜಿಯ ಜತೆ ಪಂಜಾಬ್ ನ್ಯಾಶನಲ್ ಬ್ಯಾಂಕಿನ  ಮಾಯಾಪುರ ಬ್ರಾಂಚ್‌ಗೆ ಹೋಗಿದ್ದ. ಅಲ್ಲಿ ಆತನಿಗೆ 50,000 ರೂಪಾಯಿಗಳುಳ್ಳ ಪ್ಯಾಕೆಟ್ ಒಂದು ಸಿಕ್ಕಿದೆ.ಆತ ಅದನ್ನು ತನ್ನ ಅಜ್ಜಿಯ ಬಳಿ ಕೊಟ್ಟಿದ್ದಾನೆ. ಆಕೆಯದನ್ನು ಬ್ಯಾಂಕ್ ಮ್ಯಾನೇಜರ್ ಕೈಗೊಪ್ಪಿಸಿದ್ದಾಳೆ ಎಂದು ವರದಿ ತಿಳಿಸಿದೆ. 
 
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಬಾಲಕನ ತಂದೆ ಈಗ ರಾಜ ಭವನಕ್ಕೆ ವರ್ಗಾವಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments