Webdunia - Bharat's app for daily news and videos

Install App

ಗೋಮಾಂಸ ತಿನ್ನದಿದ್ದರೆ ಸಾಯುತ್ತೇವೆ ಎನ್ನುವವರು ಪಾಕ್‌ಗೆ ಹೋಗಿ: ನಖ್ವಿ

Webdunia
ಶುಕ್ರವಾರ, 22 ಮೇ 2015 (11:50 IST)
ಗೋಹತ್ಯೆ ನಿಷೇಧವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ    ಗೋಮಾಂಸ ತಿನ್ನಲು ಬಯಸುವವರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದಾರೆ

ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ನಖ್ವಿ, "ಇದು ಲಾಭ ಮತ್ತು ನಷ್ಟದ ಪ್ರಶ್ನೆಯಲ್ಲ. ಇದು ಶ್ರದ್ಧೆ ಮತ್ತು ವಿಶ್ವಾಸದ ವಿಚಾರ. ಇದು ಹಿಂದೂಗಳಿಗೆ ಸೂಕ್ಷ್ಮಾತಿಸೂಕ್ಷ್ಮ ವಿಷಯವಾಗಿದೆ", ಎಂದು ಗೋಹತ್ಯೆ ನಿಷೇಧದ ಅಗತ್ಯವನ್ನು ವಿವರಿಸಿದ್ದಾರೆ. 
 
"ಆದರೆ ಬೀಫ್ ತಿನ್ನದಿದ್ದರೆ ಸಾಯುತ್ತೇವೆ ಎಂದು ಬೊಬ್ಬೆ ಹಾಕುತ್ತಿರುವವರು ಪಾಕಿಸ್ತಾನ, ಅರಬ್ ರಾಷ್ಟ್ರ ಅಥವಾ, ಅದು ಸಿಗುವಂತಹ ವಿದೇಶಗಳಿಗೆ ಹೋಗಬಹುದು", ಎಂದು ನಖ್ವಿ  ಗೋಹತ್ಯೆ ನಿಷೇಧವನ್ನು ವಿರೋಧಿಸುವವರನ್ನುದ್ದೇಶಿಸಿ ಹೇಳಿದ್ದಾರೆ. 
 
ಮುಸ್ಲಿಂ‌ಮ್‌ರು ಕೂಡ ಗೋಹತ್ಯೆ ವಿರುದ್ಧವಿದ್ದಾರೆ ಎಂದು ಅವರು ವಾದಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments