Webdunia - Bharat's app for daily news and videos

Install App

ಗುರುಪೂರ್ಣಿಮಾ ಉತ್ಸವದಂದು 3.8 ಕೋಟಿ ರೂ ನಗದು ಹಣ ಸಂಗ್ರಹಿಸಿದ ದೇವಾಲಯ

Webdunia
ಸೋಮವಾರ, 3 ಆಗಸ್ಟ್ 2015 (15:38 IST)
ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಗುರುಪೂರ್ಣಿಮಾ ಉತ್ಸವದ ದಿನದಂದು ಒಟ್ಟು ನಗದು 3.8 ಕೋಟಿ ರೂಪಾಯಿಗಳು , ಚಿನ್ನಾಭರಣ. ವಿದೇಶಿ ಕರೆನ್ಸಿ ಸಂಗ್ರಹಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
 
3.8 ಕೋಟಿ ರೂಪಾಯಿ ನಗದು ಹಣ ಹೊರತುಪಡಿಸಿ, 312 ಗ್ರಾಂ ಚಿನ್ನಾಭರಣ, ನಾಲ್ಕು ಕೆಜಿ ಬೆಳ್ಳಿಯ ವಸ್ತುಗಳು ಮತ್ತು 50 ವಿದೇಶಗಳಿಗೆ ಸೇರಿದ ಕರೆನ್ಸಿಗಳನ್ನು ಭಕ್ತಾದಿಗಳು ದೇಣಿಗೆಯಾಗಿ ನೀಡಿದ್ದಾರೆ ಎಂದು ಸಂಸ್ಥಾನದ ಮುಖ್ಯ ಅಕೌಂಟೆಂಟ್ ದಿಲೀಪ್ ಜಿರ್ಕೆ ತಿಳಿಸಿದ್ದಾರೆ.  
 
ದೇವಾಲಯದ ಹುಂಡಿಗಳಲ್ಲಿರುವ ಹಣದ ಪೆಟ್ಟಿಗೆಗಳಲ್ಲಿ 2.25 ಕೋಟಿ ರೂ.ಸಂಗ್ರಹವಾಗಿದ್ದು, 75 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲಾಗಿದೆ. 8.54 ಕೋಟಿ ರೂಪಾಯಿಗಳು ಆನ್‌ಲೈನ್ ಮೂಲಕ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ಗುರುಪೂರ್ಣಿಮಾ ಉತ್ಸವದ ದಿನದಂದು 2.27 ಲಕ್ಷ ಭಕ್ತರಿಗೆ ಲಾಡು ವಿತರಿಸಲಾಗಿದ್ದು. 1.97 ಲಕ್ಷ ಭಕ್ತರಿಗೆ ಉಚಿತ ಊಟ ನೀಡಲಾಗಿದೆ ಎಂದು ಸಂಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಜಾಧವ್ ತಿಳಿಸಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments