Webdunia - Bharat's app for daily news and videos

Install App

ಇವನು ಮನುಷ್ಯನ, ಮಗುವಿಗೆ ನಾಯಿ ಕಚ್ಚುತ್ತಿದ್ದರು ಅದನ್ನು ನೋಡಿ ನಗುತ್ತಾ ಕೂತಾ ಮಾಲೀಕ, Viral Video

Sampriya
ಸೋಮವಾರ, 21 ಜುಲೈ 2025 (19:40 IST)
Photo Credit X
ಮುಂಬೈ: ತಾನು ಸಾಕಿದ ಪಿಟ್‌ಬುಲ್ ನಾಯಿ ಮಗುವಿಗೆ ಕಚ್ಚುತ್ತಿದ್ದರು ಅದನ್ನು ನೋಡಿ ನಾಯಿಯ ಮಾಲೀಕ ನಗುಬೀರುತ್ತಿರುವ ಘಟನೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಮಾಲೀಕನ ನಡವಳಿಕೆಗ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.  

ಇದೀಗ ಮಗುವಿನ ತಂದೆ ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ನಾಯಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮುಂಬೈನ ವ್ಯಕ್ತಿಯೊಬ್ಬ ಆಟೋರಿಕ್ಷಾದೊಳಗೆ 11 ವರ್ಷದ ಬಾಲಕನ ಮೇಲೆ ತನ್ನ ಪಿಟ್‌ಬುಲ್ ನಾಯಿಯನ್ನು ಬಿಟ್ಟಿದ್ದಾನೆ. ಗಾಬರಿಗೊಂಡ ಮಗುವಿನ ಮೇಲೆ ನಾಯಿ ಕಚ್ಚಲು ಶುರು ಮಾಡಿದೆ. ಮುಖ ಸೇರಿದಂತೆ ಅಂಗೈಕೆಗೆ ನಾಯಿ ಕಚ್ಚಿದೆ. ಈ ವೇಳೆ ನಾಯಿಯ ಮಾಲೀಕ ಅದನ್ನು ನೋಡಿ, ಖುಷಿ ಪಟ್ಟು ನಗು ಬೀರಿದ್ದಾನೆ. 

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು,  ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮನ್ಖುರ್ದ್ ಪ್ರದೇಶದಲ್ಲಿ ಗುರುವಾರ ನಡೆದ ಈ ಘಟನೆಯು ನಾಯಿಯ ಮಾಲೀಕರ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

ವೀಡಿಯೊದಲ್ಲಿ, ಹಮ್ಜಾ ಎಂದು ಗುರುತಿಸಲಾದ ಪಿಟ್‌ಬುಲ್ ನಾಯಿಯನ್ನು ನೋಡಿ ಮಗು ಗಾಬರಿಗೊಂಡಿದೆ. ಆದರೆ ಮುಂಭಾಗದ ಸೀಟಿನಲ್ಲಿದ್ದ 43 ವರ್ಷದ ಮೊಹಮ್ಮದ್ ಸೊಹೈಲ್ ಹಸನ್ ಎಂದು ಗುರುತಿಸಲಾದ ವ್ಯಕ್ತಿ ಅದನ್ನು ನೋಡಿ ಖುಷಿ ಪಟ್ಟಿದ್ದಾನೆ. 

ಕೆಲವು ಸೆಕೆಂಡುಗಳ ನಂತರ ಮಗು ಜೋರಾಗಿ ಕಿರಿಚಿದೆ.  ಹುಡುಗ ಉದ್ರಿಕ್ತನಾಗಿ ವಾಹನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು, ಆದರೆ ನಾಯಿ ಅವನ ಬಟ್ಟೆಗಳನ್ನು ಹಿಡಿದು ಅವನ ಹಿಂದೆ ಓಡಿತು. ಅಷ್ಟರಲ್ಲಿ ಹಸನ್ ಆಟೋರಿಕ್ಷಾದೊಳಗೇ ಉಳಿದು ನಗುತ್ತಲೇ ಇದ್ದ.

<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿಲ್ಲ: ಡಿಕೆ ಶಿವಕುಮಾರ್ ಹಿಂಗದಿದ್ಯಾಕೆ

ಒಂದೇ ಯುವತಿಯನ್ನು ಮದುವೆಯಾದ ಸಹೋದರರು, ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ 6 ವರ್ಷದಲ್ಲಿ 5 ಮದುವೆ

ವಿಪಕ್ಷಗಳ ಬೇಡಿಕೆಯಂತೆ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್, ಪಹಲ್ಗಾಮ್ ದಾಳಿ ಬಗ್ಗೆ ಚರ್ಚೆ

ಬಾಂಗ್ಲಾದೇಶ ಫೈಟರ್ ಜೆಟ್‌ ದುರಂತ: 6 ತರಗತಿ ವಿದ್ಯಾರ್ಥಿ ಸೇರಿ 16 ಮಂದಿ ಸಾವು

ಕೇರಳ ಮಾಜಿ ಸಿಎಂ ವಿಎಸ್ ಅಚ್ಯುತಾನಂದನ್ ಇನ್ನಿಲ್ಲ

ಮುಂದಿನ ಸುದ್ದಿ
Show comments