Webdunia - Bharat's app for daily news and videos

Install App

ಈ ಆಶ್ರಮದ ಹುಡುಗಿಯರು ಪ್ರತಿನಿತ್ಯ 20 ಜನರ ಜೊತೆ ಸಂಬಂಧವಿಟ್ಟುಕೊಳ್ಳಬೇಕಂತೆ!

Webdunia
ಬುಧವಾರ, 12 ಡಿಸೆಂಬರ್ 2018 (07:28 IST)
ನವದೆಹಲಿ : ದೆಹಲಿಯ ವಸತಿ ನಿಲಯವೊಂದರಲ್ಲಿ ನಾಪತ್ತೆಯಾದ ಹೆಣ್ಣುಮಕ್ಕಳ ಪೈಕಿ ಒಬ್ಬಳನ್ನು ದೆಹಲಿ ಮಹಿಳಾ ಆಯೋಗ ರಕ್ಷಿಸಿದೆ. ಆದರೆ ಆಕೆ ಬಾಯ್ಬಿಟ್ಟ  ನಾಪತ್ತೆಯ ಹಿಂದಿನ ರಹಸ್ಯ ಇದೀಗ ಹೊಸ ಸಂಚಲನವನ್ನು ಮೂಡಿಸಿದೆ.


ಹೌದು. ನವದೆಹಲಿಯ ದಿಲ್ಶದ್​ ಗಾರ್ಡನ್​ನಲ್ಲಿನ ಶಂಕರ್​ ಆಶ್ರಮದಿಂದ ಡಿಸೆಂಬರ್​ 1 ಹಾಗೂ 2 ರಂದು 9 ಹುಡುಗಿಯರು ನಾಪತ್ತೆಯಾಗಿದ್ದರು. ಆದರೆ ನಾಪತ್ತೆಯಾದವರಲ್ಲಿ 15 ವರ್ಷದ ಹುಡುಗಿ ಯೊಬ್ಬಳು ಮಹಿಳಾ ಆಯೋಗಕ್ಕೆ ಪತ್ರ ಬರೆದ ಹಿನ್ನಲೆಯಲ್ಲಿ ಇದೀಗ ಮಹಿಳಾ ಆಯೋಗ ಅಕೆಯನ್ನು ರಕ್ಷಿಸಿದೆ.


ಆದರೆ ಆ ಹುಡುಗಿ ನೀಡಿದ ದೂರಿನಲ್ಲಿ ಪ್ರತಿನಿತ್ಯ ನಾವು 20 ಜನರ ಜೊತೆ ಸಂಬಂಧವಿಟ್ಟಕೊಳ್ಳಬೇಕಾಗಿತ್ತು. ಅಲ್ಲದೇ ಆ ಹುಡುಗಿಯರನ್ನು ರಕ್ಷಿಸಲು ಮಹಿಳಾ ಆಯೋಗದ ತಂಡ ಕೋಟೆಗೆ ಬರುತ್ತಿದೆ. ಅವರೆಲ್ಲರನ್ನೂ ಮುಚ್ಚಿಡಿ ಎಂದು ಪೊಲೀಸನೊಬ್ಬ ಫೋನ್​ ಮಾಡಿ ವಿಷಯ ಮುಟ್ಟಿಸಿದ್ದಾರೆ ಎಂದು ತಿಳಿಸಿದ್ದಾಳೆ.


ಬಾಲಕಿಯ ಈ ದೂರಿನ ಹೇಳಿಕೆ ಈಗ ಸಂಚಲನ ಸೃಷ್ಟಿಸಿದ್ದು, ಮಹಿಳಾ ಆಯೋಗ ಈ ವಿಚಾರವನ್ನು ಬಹಿರಂಗಪಡಿಸಿದೆ. ಈ ನಾಪತ್ತೆ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವುದು ಗೊತ್ತಾಗುತ್ತದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಆರೋಪಿಸಿದ್ದಾರೆ. ಆದಕಾರಣ ಇದೀಗ ಕ್ರೈಂ ಬ್ರಾಂಚ್​ ಪೊಲೀಸರು ಈ ಪ್ರಕರಣ ಕಾರ್ಯವನ್ನು ಚುರುಕುಗಳಿಸಿದ್ದು, ಶ್ರೀಘ್ರವೇ ಬಾಲಕಿಯರನ್ನ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments