Webdunia - Bharat's app for daily news and videos

Install App

ಈ ಆಶ್ರಮದ ಹುಡುಗಿಯರು ಪ್ರತಿನಿತ್ಯ 20 ಜನರ ಜೊತೆ ಸಂಬಂಧವಿಟ್ಟುಕೊಳ್ಳಬೇಕಂತೆ!

Webdunia
ಬುಧವಾರ, 12 ಡಿಸೆಂಬರ್ 2018 (07:28 IST)
ನವದೆಹಲಿ : ದೆಹಲಿಯ ವಸತಿ ನಿಲಯವೊಂದರಲ್ಲಿ ನಾಪತ್ತೆಯಾದ ಹೆಣ್ಣುಮಕ್ಕಳ ಪೈಕಿ ಒಬ್ಬಳನ್ನು ದೆಹಲಿ ಮಹಿಳಾ ಆಯೋಗ ರಕ್ಷಿಸಿದೆ. ಆದರೆ ಆಕೆ ಬಾಯ್ಬಿಟ್ಟ  ನಾಪತ್ತೆಯ ಹಿಂದಿನ ರಹಸ್ಯ ಇದೀಗ ಹೊಸ ಸಂಚಲನವನ್ನು ಮೂಡಿಸಿದೆ.


ಹೌದು. ನವದೆಹಲಿಯ ದಿಲ್ಶದ್​ ಗಾರ್ಡನ್​ನಲ್ಲಿನ ಶಂಕರ್​ ಆಶ್ರಮದಿಂದ ಡಿಸೆಂಬರ್​ 1 ಹಾಗೂ 2 ರಂದು 9 ಹುಡುಗಿಯರು ನಾಪತ್ತೆಯಾಗಿದ್ದರು. ಆದರೆ ನಾಪತ್ತೆಯಾದವರಲ್ಲಿ 15 ವರ್ಷದ ಹುಡುಗಿ ಯೊಬ್ಬಳು ಮಹಿಳಾ ಆಯೋಗಕ್ಕೆ ಪತ್ರ ಬರೆದ ಹಿನ್ನಲೆಯಲ್ಲಿ ಇದೀಗ ಮಹಿಳಾ ಆಯೋಗ ಅಕೆಯನ್ನು ರಕ್ಷಿಸಿದೆ.


ಆದರೆ ಆ ಹುಡುಗಿ ನೀಡಿದ ದೂರಿನಲ್ಲಿ ಪ್ರತಿನಿತ್ಯ ನಾವು 20 ಜನರ ಜೊತೆ ಸಂಬಂಧವಿಟ್ಟಕೊಳ್ಳಬೇಕಾಗಿತ್ತು. ಅಲ್ಲದೇ ಆ ಹುಡುಗಿಯರನ್ನು ರಕ್ಷಿಸಲು ಮಹಿಳಾ ಆಯೋಗದ ತಂಡ ಕೋಟೆಗೆ ಬರುತ್ತಿದೆ. ಅವರೆಲ್ಲರನ್ನೂ ಮುಚ್ಚಿಡಿ ಎಂದು ಪೊಲೀಸನೊಬ್ಬ ಫೋನ್​ ಮಾಡಿ ವಿಷಯ ಮುಟ್ಟಿಸಿದ್ದಾರೆ ಎಂದು ತಿಳಿಸಿದ್ದಾಳೆ.


ಬಾಲಕಿಯ ಈ ದೂರಿನ ಹೇಳಿಕೆ ಈಗ ಸಂಚಲನ ಸೃಷ್ಟಿಸಿದ್ದು, ಮಹಿಳಾ ಆಯೋಗ ಈ ವಿಚಾರವನ್ನು ಬಹಿರಂಗಪಡಿಸಿದೆ. ಈ ನಾಪತ್ತೆ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವುದು ಗೊತ್ತಾಗುತ್ತದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಆರೋಪಿಸಿದ್ದಾರೆ. ಆದಕಾರಣ ಇದೀಗ ಕ್ರೈಂ ಬ್ರಾಂಚ್​ ಪೊಲೀಸರು ಈ ಪ್ರಕರಣ ಕಾರ್ಯವನ್ನು ಚುರುಕುಗಳಿಸಿದ್ದು, ಶ್ರೀಘ್ರವೇ ಬಾಲಕಿಯರನ್ನ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

ಮುಂದಿನ ಸುದ್ದಿ
Show comments