Webdunia - Bharat's app for daily news and videos

Install App

ಕನ್ಹೈಯಾ ಪರ ಧ್ವನಿ ಎತ್ತುವುದನ್ನು ನಿಲ್ಲಿಸಿ: ಶತ್ರುಘ್ನ ಸಿನ್ಹಾಗೆ ಬಿಜೆಪಿ ಸಂಸದ ತಾಕೀತು

Webdunia
ಶನಿವಾರ, 20 ಫೆಬ್ರವರಿ 2016 (17:00 IST)
ಅಫ್ಜಲ್ ಗುರು ಪರ ಘೋಷಣೆಗಳನ್ನು ಕೂಗಿದ ಆರೋಪ ಮೇಲೆ ಬಂಧಿತನಾಗಿರುವ ಕನ್ಹೈಯ್ಯ ಕುಮಾರ ಬೆಂಬಲಕ್ಕೆ ನಿಂತಿರುವ ತಮ್ಮದೇ ಪಕ್ಷದ ಸಂಸದ ಶತ್ರುಘ್ನ ಸಿನ್ಹಾ ಅವರ ಮೇಲೆ ಬಿಜೆಪಿ ಸಂಸದ ಬೋಲಾ ಸಿಂಗ್ ಕಿಡಿಕಾರಿದ್ದಾರೆ. 
 
ಕನ್ಹೈಯ್ಯನ ಪರ ಧ್ವನಿ ಎತ್ತುವುದನ್ನು ನಿಲ್ಲಿಸಿ, ನಿಮ್ಮ ಮಾತುಗಳನ್ನು ಯಾರು ಕೂಡ ಗಂಭೀರವಾಗಿ ತೆಗೆದುಕೊಳ್ಳಲಾರರು ಎಂದು ಸಿಂಗ್ ಸಿನ್ಹಾ ಅವರನ್ನುದ್ದೇಶಿಸಿ ಹೇಳಿದ್ದಾರೆ. 
 
ನಟ ಪರಿವರ್ತಿತ ಸಿನ್ಹಾ ಅವರನ್ನು ಈಗ ಯಾರು ಕೂಡ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರ ತೆರೆಯ ಮೇಲೆ ಏನೇನನ್ನೋ ಮಾತನಾಡುತ್ತಾರೆ ಮತ್ತೆ ಕೊನೆಗೆ ಹೊರ ಬಂದು ತಾವು ಹೇಳಿದ್ದನ್ನು ತಳ್ಳಿ ಹಾಕುತ್ತಾರೆ ಎಂದು ಬಿಜೆಪಿ ಸಂಸದ ಆರೋಪಿಸಿದ್ದಾರೆ. 
 
ನಮ್ಮ ದೇಶದ ವಿರುದ್ಧ ಕೆಲಸ ಮಾಡುವ ಅನೇಕ ದೇಶವಿರೋಧಿ ಶಕ್ತಿಗಳಿವೆ. ಜೆಎನ್‌ಯು ಸಹ ರಾಷ್ಟ್ರದ್ರೋಹಿ ಶಕ್ತಿಗಳ ಅಡಗುತಾಣವಾಗಿ ಬಿಟ್ಟಿದೆ. ಕನ್ಹೈಯ್ಯಾ ಕೂಡ ಆ ಗುಂಪಿಗೆ ಸೇರಿದ್ದಾನೆ ಎಂದಿದ್ದಾರೆ ಸಿಂಗ್. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments