Webdunia - Bharat's app for daily news and videos

Install App

ತಾಯಿಯ ಕಣ್ಣೀರು ಸಹಿಸದ ಮಗ ಮಾಡಿದ್ದೇನು?

Webdunia
ಮಂಗಳವಾರ, 14 ಫೆಬ್ರವರಿ 2017 (12:36 IST)
ತಂದೆಯ ಜತೆ ಜಗಳವಾಡಿಕೊಂಡು ತಾಯಿ ಅಳುತ್ತಿರುವುದನ್ನು ಸಹಿಸಲಾಗದೇ ಮಗನೋರ್ವ ತಂದೆಯನ್ನು ಅಮಾನುಷವಾಗಿ ಹತ್ಯೆಗೈದ ಹೇಯ ಘಟನೆ ಬೆಂಗಳೂರಿನಲ್ಲಿ ಸುಬ್ರಮಣ್ಯ ನಗರದ ಡಿ. ಬ್ಲಾಕ್‌ನಲ್ಲಿ ನಡೆದಿದೆ.

45 ವರ್ಷದ ಶಿವಶಂಕರ್ ಮಗನಿಂದಲೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ. 
 
ಘಟನೆಯ ವಿವರ: ಸೋಮವಾರ ರಾತ್ರಿ ಶಿವಶಂಕರ್ ಮತ್ತು ಪತ್ನಿ ಜಯಲಕ್ಷ್ಮಿ ನಡುವೆ ಜಗಳವಾಗಿತ್ತು. ಕೋಪದಲ್ಲಿ ಪತಿ ಪತ್ನಿಗೆ ಹೊಡೆಯಲೆತ್ನಿಸಿದ್ದ. ಅಪ್ಪ- ಅಮ್ಮನ ಜಗಳ ನಡೆಯುವಾಗ ಅಲ್ಲೇ ಇದ್ದ ಪುತ್ರ ರೇವಂತನಿಗೆ ತಾಯಿ ಕಣ್ಣೀರು ಹಾಕುವುದುನ್ನು ನೋಡಿ ಸಹಿಸಲಾಗಿಲ್ಲ. ಸಿಟ್ಟಿಗೆದ್ದ ಆತ ಅಲ್ಲೇ ಇದ್ದ ಚಾಕುವನ್ನು ಎತ್ತಿಕೊಂಡು ತಂದೆ ಎದೆಗೆ ಚುಚ್ಚಿದ್ದಾನೆ. ಪರಿಣಾ ಶಿವಶಂಕರ್ ನೆಲಕ್ಕುರುಳಿದ್ದಾನೆ.
 
ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ದುರ್ಮರವನ್ನಪ್ಪಿದ್ದಾನೆ..
 
 
ಈ ಸಂಬಂಧ ಸುಬ್ರಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments