Webdunia - Bharat's app for daily news and videos

Install App

ಕೊರಳಿಗೆ ಹಾವು ಸುತ್ತಿಕೊಳ್ಳುತ್ತಿದ್ದಂತೆ ಆಕೆಯಾದಳು ನಾಗದೇವತೆ( ವಿಡಿಯೋ)

Webdunia
ಬುಧವಾರ, 26 ಅಕ್ಟೋಬರ್ 2016 (12:48 IST)
ಉತ್ತರ ಪ್ರದೇಶದ ಕಾನ್ಪುರದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಹಾವೊಂದು ಸತತ ಮೂರು ಗಂಟೆಗಳ ಕಾಲ ಯುವತಿಯೋರ್ವಳ ಕೊರಳಿಗೆ ಸುತ್ತಿ ಕೊಂಡಿದೆ. ಈ ವೈಚಿತ್ರ್ಯವನ್ನು ನೋಡಿದ ಜನರು ಆಕೆ ನಾಗದೇವಿಯ ಅವತಾರವೆಂದು ಪೂಜೆ-ಪುನಸ್ಕಾರವನ್ನು ಪ್ರಾರಂಭಿಸಿಬಿಟ್ಟಿದ್ದಾರೆ. 
ಕಾನ್ಪುರದ ಪತಾರಾ ಬ್ಲಾಕ್‌ನ ಅರಖೈಯಾ ಗ್ರಾಮದ ನಿವಾಸಿ ಶ್ರವಣ್ ಕುಮಾರ್ ಪುತ್ರಿ ಖುಷ್ಬು ಕೊರಳಿಗೆ ಸುತ್ತಿಕೊಂಡ ಹಾವು ಮೂರು ಗಂಟೆ ಹಾಗೆಯೇ ಇತ್ತು. ಆಕೆಗೆ ಅದೇನು ಹಾನಿ ಮಾಡಿಲ್ಲ. ಆ ಸಮಯದಲ್ಲಿ ಯುವತಿ ಕೂಡ ವಿಚಿತ್ರವಾಗಿ ವರ್ತಿಸಿದ್ದಾಳೆ.
 
ಮಗಳ ಕೊರಳಿಗೆ ಹಾವು ಸುತ್ತಿಕೊಂಡಿದ್ದನ್ನು ನೋಡಿದ ಪೋಷಕರು ಹೌಹಾರಿ ಹೋಗಿದ್ದಾರೆ.  ಈ ಸುದ್ದಿ ಊರಿಗೆಲ್ಲ ಹರಡುತ್ತಿದ್ದಂತೆ ಜನ ಸಾಗರವೇ ಆಕೆಯ ಮನೆ ಮುಂದೆ ನೆರೆದಿದ್ದು ಗ್ರಾಮಸ್ಥರ ಪಾಲಿಗೆ ಆಕೆ ದೇವಿಯಾಗಿ ಬಿಟ್ಟಿದ್ದಾಳೆ. 
 
ಆಕೆ ದೇವಿಯ ಅವತಾರವೆಂದು ಕೆಲವರು ಪೂಜಿಸಿದರೆ ಮತ್ತೆ ಕೆಲವರು ಆಕೆಯ ಮುಂದೆ ಹಾಲು, ಹೂವುಗಳನ್ನಿಟ್ಟು ಭಕ್ತಿಯನ್ನು ಹರಿಸುತ್ತಿದ್ದಾರೆ. 
 
ಮತ್ತೀಗ ಆಕೆಯ ಪರಿವಾರದವರು ಕೂಡ ಮಗಳು ದೇವಿ ಅವತಾರವೆನ್ನುತ್ತಿದ್ದಾರೆ. ಪ್ರತಿ ಹುಣ್ಣಿಗೆ ಊರ ಜನರು ಆಕೆಯ ಬಳಿ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಲು ಆಗಮಿಸುತ್ತಿದ್ದಾರೆ. 
  ಕೊರಳಿಗೆ ಹಾವು ಸುತ್ತಿಕೊಳ್ಳುತ್ತಿದ್ದಂತೆ ಆಕೆಯಾದಳು ನಾಗದೇವತೆ( ವಿಡಿಯೋ)
ಕೃಪೆ- ಹಿಂದಿ ಈ ನಾಡು

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿಢೀರ್ ಕೇಂದ್ರ ಸಚಿವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್‌, ಕಾರಣ ಹೀಗಿದೆ

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಬಾಲಕಿ ಮೇಲೆ ಅತ್ಯಾಚಾರ: 20ವರ್ಷ ಜೈಲು

ಮೊದಲ ಹಂತದಲ್ಲೇ ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ: ಮಧು ಬಂಗಾರಪ್ಪ

ಏರ್‌ ಇಂಡಿಯಾ ವಿಮಾನ ಅಪಘಾತ: ಕೊನೆಗೂ ಪ್ರಾಥಮಿಕ ವರದಿ ಸಿದ್ದ, 2 ಪುಟಗಳ ವರದಿ ಸಲ್ಲಿಕೆ

ಹುಬ್ಬಳ್ಳಿ- ಧಾರವಾಡದ 65 ಪೊಲೀಸ್ ಅಧಿಕಾರಿಗಳಿಗೆ ಬೊಜ್ಜು ಕರಗಿಸುವ ಟ್ರೈನಿಂಗ್,4ರಿಂದ 11ಕೆಜಿ ಇಳಿಕೆ

ಮುಂದಿನ ಸುದ್ದಿ
Show comments