Webdunia - Bharat's app for daily news and videos

Install App

ಕಂದಾಯ ಸಚಿವನ ಮೇಲೆ 'ಕೈ' ಶಾಸಕನಿಂದ ಕಲಾಪದಲ್ಲೇ ಶೂ ಎಸೆತ

Webdunia
ಬುಧವಾರ, 14 ಸೆಪ್ಟಂಬರ್ 2016 (16:31 IST)
ಪಂಜಾಬ್ ಕಂದಾಯ ಸಚಿವ ಬಿಕ್ರಂ ಸಿಂಗ್ ಮಜಿಥಿಯಾ ಅವರ ಮೇಲೆ ಬುಧವಾರ ವಿಧಾನಸಭೆ ಕಲಾಪದ ವೇಳೆ ಶೂ ಎಸೆಯಲಾಗಿದೆ. 
ವರದಿಗಳ ಪ್ರಕಾರ, ಕಾಂಗ್ರೆಸ್ ಶಾಸಕ ತಾರ್ಲೋಚನ್ ಸುಂದ್ ಕಲಾಪದ ಸಂದರ್ಭದಲ್ಲೇ ಶೂವನ್ನು ಎಸೆದಿದ್ದಾರೆ. 
 
ಕಾಂಗ್ರೆಸ್ ಶಾಸಕರು ಕಳೆದ ಮೂರು ದಿನಗಳಿಂದ ಸದನದ ಒಳಗೆ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.ವಿರೋಧ ಪಕ್ಷಗಳ ಕೋಲಾಹದದ ನಡುವೆಯೂ ಪಂಜಾಬ್ ಸರ್ಕಾರ 10 ನಿಮಿಷದಲ್ಲಿ 12 ಬಿಲ್ ಪಾಸ್ ಮಾಡಿತ್ತು. ಕಲಾಪ ಪ್ರಾರಂಭವಾದ ಅರ್ಧಗಂಟೆಯೊಳಗೆ ಸದನದ ಬಾವಿಗಿಳಿದ ಕೈ ಶಾಸಕರು ಸ್ಪೀಕರ್ ಕಡೆ ಪುಸ್ತಕ ಮತ್ತು ಪೇಪರ್ ಎಸೆದಿದ್ದಾರೆ. 
 
ಹೀಗಾಗಿ ಪ್ರಶ್ನೋತ್ತರ ವೇಳೆಯನ್ನು ರದ್ದು ಮಾಡಿದ ಸ್ಪೀಕರ್ ಕಲಾಪವನ್ನು ಮುಂದುವರೆಸಿದರು. ಎಸೆಯಲಾಗುತ್ತಿದ್ದ ಪುಸ್ತಕಗಳು ಅವರ ಮೇಲೆ ಬೀಳುವುದನ್ನು ತಡೆಯಲು ಇಬ್ಬರು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Air India Plane Crash: ತಾಯ್ನಾಡಿಗೆ ತಲುಪಿದ ಸಿಬ್ಬಂದಿ ಲಾಮ್‌ನುಂಥೆಮ್‌ ಮೃತದೇಹ

ಮುಂದಿನ ಸುದ್ದಿ
Show comments