Webdunia - Bharat's app for daily news and videos

Install App

ಶಾಕಿಂಗ್: ಠಾಣೆಯೊಳಗೆ ಸಬ್-ಇನ್ಸಪೆಕ್ಟರ್‌ನ್ನು ಥಳಿಸಿದ ಸಮಾಜವಾದಿ ನಾಯಕಿ

Webdunia
ಬುಧವಾರ, 24 ಫೆಬ್ರವರಿ 2016 (15:33 IST)
ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ನಾಯಕಿಯೋರ್ವಳು ಪೊಲೀಸ್ ಠಾಣೆಯೊಳಗೆ ಸಬ್- ಇನ್ಸಪೆಕ್ಟರ್ ಒಬ್ಬರನ್ನು ಮನಬಂದಂತೆ ಥಳಿಸಿದ ಆಘಾತಕಾರಿ ಘಟನೆ ಮೀರತ್‌ನಲ್ಲಿ ನಡೆದಿದೆ. ಆಕೆ ಯಾವ ಪರಿಯಲ್ಲಿ ಥಳಿಸಿದ್ದಾಳೆಂದರೆ ಪೀಡಿತ ಅಧಿಕಾರಿ ಕಾಲಿನ ಮೂಳೆಗೆ ಪೆಟ್ಟಾಗಿದೆ. 

ಪೀಡಿತ ಅಧಿಕಾರಿಯನ್ನು ಸರ್ವೇಶ್ ಕುಮಾರ್ ಎಂದು ಗುರುತಿಸಲಾಗಿದ್ದು ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 
ಆರೋಪಿ ಸಂಗೀತಾ ರಾಹುಲ್ ತನ್ನ ಸಹಚರರೊಂದಿಗೆ ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿ ಅಧಿಕಾರಿಯನ್ನು ಮನಬಂದಂತೆ ಥಳಿಸಿದ್ದಾಳೆ ಎಂದು ತಿಳಿದು ಬಂದಿದೆ. ಕುಡಿದು ಕಾರ್ ಓಡಿಸುತ್ತಿದ್ದ ಆಕೆಯ ಮಗ ಮತ್ತು ಆತನ ಗೆಳೆಯರನ್ನು ಸರ್ವೇಶ್ ಕುಮಾರ್ ಚೆಕ್ ಪಾಯಿಂಟ್‌ನಲ್ಲಿ ತಡೆದಿದ್ದೇ ಘಟನಗೆ ಕಾರಣ ಎನ್ನಲಾಗುತ್ತಿದೆ. 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments