Webdunia - Bharat's app for daily news and videos

Install App

ಜಯಲಲಿತಾರನ್ನು ಶಶಿಕಲಾ ಕೊಲೆ ಮಾಡಿದ್ದರು: ಎಚ್. ಪಿ. ಪಾಂಡಿಯನ್

Webdunia
ಮಂಗಳವಾರ, 7 ಫೆಬ್ರವರಿ 2017 (12:13 IST)
ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನ ಸುತ್ತ ಹಲವು ಅನುಮಾನಗಳು ಹರಿದಾಡುತ್ತಲಿತ್ತು. ಆದರೆ ತಮಿಳುನಾಡಿನ ಮಾಜಿ ಶಾಸಕರೊಬ್ಬರು ಶಶಿಕಲಾ ಅವರೇ ಜಯಲಲಿತಾರನ್ನು ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

 
ಸಿಎಂ ಪಟ್ಟಕ್ಕೆ ಏರುವ ಹಾದಿಯಲ್ಲಿ ಶಶಿಕಲಾಗೆ ಹಲವು ಅಡೆತಡೆಗಳು ಉಂಟಾಗುತ್ತಲೇ ಇವೆ. ಇದೀಗ ಮಾಜಿ ಶಾಸಕ ಪಿಎಚ್ ಪಾಂಡಿಯನ್ ಅಧಿಕಾರದ ಆಸೆಗೆ ಶಶಿಕಲಾ ಅವರೇ ಜಯಲಲಿತಾರನ್ನು ಕೊಲೆ ಮಾಡಿದ್ದಾರೆ.  ಎಲ್ಲದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಚಿನ್ನಮ್ಮ ಶಶಿಕಲಾಗೆ ಅಕ್ರಮ ಆಸ್ಥಿ ಪ್ರಕರಣ ಉರುಳಾಗಿ ಪರಿಣಮಿಸುವದರೊಂದಿಗೆ ಪಟ್ಟ ಸದ್ಯಕ್ಕೆ ತಪ್ಪಿ ಹೋಗಿದೆ.  ಜಯಲಲಿತಾ ಸಾವಿನ ಬಗ್ಗೆ ಹಲವು ದಿನಗಳಿಂದ ಹಲವು ಬಗೆಯ ಅನುಮಾನಗಳು ಹರಿದಾಡುತ್ತಿದ್ದವು. ಇದಕ್ಕೆಲ್ಲಾ ತೇಪೆ ಹಚ್ಚಲು ನಿನ್ನೆ ದಿಡೀರ್ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ವೈದ್ಯ ರಿಚರ್ಡ್ ಬ್ಯಾಲೆ ಜಯಲಲಿತಾರದ್ದು ಅಸಹಜ ಸಾವಲ್ಲ ಎಂದು ತಿಪ್ಪೆ ಸಾರಿದ್ದರು.

ಆದರೆ ಇದೆಲ್ಲಾ ಶಶಿಕಲಾರನ್ನು ಅಮಾಯಕಿ ಎಂದು ಬಿಂಬಿಸುವ ಯತ್ನ ಎಂದು ವಿರೋಧಿಗಳು ಆಕ್ಷೇಪ ಎತ್ತಿದ್ದಾರೆ. ಇದೀಗ ಪಾಂಡಿಯನ್ ನೇರವಾಗಿ ಶಶಿಕಲಾ ಮೇಲೆ ಕೊಲೆ ಅಪಾದನೆ ಹೊರಿಸಿದ್ದಾರೆ. ಇದು ಸಿಎಂ ಪಟ್ಟಕ್ಕೇರುವ ಹಾದಿಯಲ್ಲಿ ಶಶಿಕಲಾಗೆ ಮತ್ತೊಂದು ಮುಳ್ಳಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ ರಘುವಂಶಿ ಗತಿ ನನಗಾಗಲಿಲ್ಲ.. ದೇವರೇ ಕಾಪಾಡಿದ..

Karnataka Weather: ಈ ಒಂದು ಜಿಲ್ಲೆಗೆ ಮಾತ್ರ ಇಂದು ಭಾರೀ ಮಳೆ

ಏರ್‌ ಇಂಡಿಯಾ ವಿಮಾನ ದುರಂತ: ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್‌ನಿಂದ ವಿದ್ಯಾರ್ಥಿಗಳು ಹಾರುತ್ತಿರುವ ಭೀಕರ ವಿಡಿಯೋ ವೈರಲ್‌

ಶೀಘ್ರದಲ್ಲೇ ನಿವೃತ್ತಿ ಪಡೆಯುವುದಾಗಿ ಹೇಳಿದ್ದ: ಕ್ಯಾಪ್ಟನ್ ಸುಮೀತ್‌ ಸಬರ್ವಾಲ್‌ಗೆ ತಂದೆಯ ಕಣ್ಣೀರ ಅಂತಿಮ ವಿದಾಯ

ರಾತೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರ ಭೇಟಿ: ತನಿಖೆಗೆ ಆದೇಶ

ಮುಂದಿನ ಸುದ್ದಿ
Show comments