Webdunia - Bharat's app for daily news and videos

Install App

ಹೋಟೆಲ್`ನಲ್ಲಿ ಮಹಿಳಾ ಉದ್ಯೋಗಿಯ ಸೀರೆ ಎಳೆಯಲು ಯತ್ನ..!

Webdunia
ಶನಿವಾರ, 19 ಆಗಸ್ಟ್ 2017 (13:27 IST)
ಫೈವ್ ಸ್ಟಾರ್ ಹೋಟೆಲ್ ಸೆಕ್ಯೂರಿಟಿ ಮ್ಯಾನೇಜರ್ ಒಬ್ಬ ಕೆಳಹಂತದ ಮಹಿಳಾ ಉದ್ಯೋಗಿಯ ಸೀರೆ ಎಳೆದು ಅಪಮಾನ ಎಸಗಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಏರ್`ಪೋರ್ಟ್ ಬಳಿ ಪ್ರೈಡ್ ಫ್ಲಾಜಾ ಹೋಟೆಲ್`ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿಯಲ್ಲಿ ವಿಡಿಯೋ ರೆಕಾರ್ಡ್ ಆಗಿದ್ದು, ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಸುದ್ದಿ ವಾಹಿನಿಗಳಲ್ಲಿ ವಿಡಿಯೋ ಪ್ರತ್ಯಕ್ಷವಾಗುತ್ತಿದ್ದಂತೆ ಮ್ಯಾನೇಜರನ್ನ ಉದ್ಯೋಗದಿಂದ ವಜಾ ಮಾಡಲಾಗಿದೆ. ವಿಪರ್ಯಾಸವೆಂದರೆ ಲೈಂಗಿಕ ಕಿರುಕುಳಕ್ಕೊಳಗಾದ 33 ವರ್ಷದ ಮಹಿಳಾ ಉದ್ಯೋಗಿಯನ್ನೂ ಕೆಲಸದಿಂದ ವಜಾ ಮಾಡಲಾಗಿದೆ.




ಅಷ್ಟೇ ಅಲ್ಲ, ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಮಹಿಳೆಯನ್ನ ಕೈಹಿಡಿದು ಎಳೆದಾಡಿದ್ದು, ಕಾರಿಗೆ ಕೂರಿಸಿಕೊಳ್ಳಲು ಯತ್ನಿಸಿದ ಆರೋಪವೂ ಕೇಳಿಬಂದಿದೆ. ಕಾಮುಕ ಮ್ಯಾನೇಜರ್`ನನ್ನ ಇದೀಗ ಬಂಧಿಸಲಾಗಿದೆ.
ಅತಿಥಿ ವ್ಯವಹಾರಗಳ ವಿಭಾಗದಲ್ಲಿ ನಿನ್ನೆ ಈ ಮಹಿಳೆ ಕೆಲಸಕ್ಕೆ ಹೋದಾಗ ಎಚ್ ಆರ್ ಭೇಟಿ ಮಾಡುವಂತೆ ಸೂಚಿಸಲಾಗಿದೆ. 40 ನಿಮಿಷ ಕಾದ ಬಳಿಕ ಕೆಲದಿಂದ ವಜಾ ಮಾಡಿರುವ ಪತ್ರ ನೀಡಲಾಗಿದೆ. ಜೊತೆಗೆ ಆಕೆಗೆ ಸಿಸಿಟಿವಿ ವಿಡಿಯೋ ಕೊಟ್ಟ ಉದ್ಯೋಗಿಯನ್ನೂ ಕೆಲಸದಿಂದ ವಜಾ ಮಾಡಲಾಗಿದೆ.

ಜೂನ್ 29ರಂದು ನನ್ನ ಹುಟ್ಟುಹಬ್ಬವಿತ್ತು. ಅವತ್ತು ನನ್ನನ್ನ ಕ್ಯಾಬಿನ್`ಗೆ ಕರೆದ ಮ್ಯಾನೇಜರ್, ಕ್ರೆಡಿಟ್ ಕಾರ್ಡ್ ತೋರಿಸಿ ನಿನಗೆ ಏನು ಗಿಫ್ಟ್ ಬೇಕು ಎಮದು ಕೇಳಿದ. ಕುಳಿತುಕೊಳ್ಳಲು ತ್ತಾಯಿಸಿದ. ನಾನು ಕುಳಿತುಕೊಳ್ಳಲು ಒಪ್ಪದಿದ್ದಾಗ ನನ್ನನ್ನ ಎಳೆದು ಸೀರೆ ಸೆಳೆಯಲು ಪ್ರಯತ್ನಿಸಿದ. ಬಳಿಕ ಬೇರೆ ಉದ್ಯೋಗಿಗಳನ್ನ ಹೊರ ಹೋಗಲು ತಿಳಿಸಿದ.ರಾತ್ರಿ ಹೋಟೆಲ್`ನಲ್ಲಿ ಅವನ ಜೊತೆ ಕಳೆಯುವಂತೆ ಪೀಡಿಸಿದ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಭೇಟಿ ಹಿಂದಿನ ಗುಟ್ಟು ಬಿಚ್ಚಿಟ್ಟ ವೇಣುಗೋಪಾಲ್‌

Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

ಮುಂದಿನ ಸುದ್ದಿ