Select Your Language

Notifications

webdunia
webdunia
webdunia
webdunia

ರಾಹುಲ್ ವಿರುದ್ಧ ಆರ್‌ಎಸ್ಎಸ್‌ನಿಂದ ಮಾನನಷ್ಟ ಮೊಕದ್ದಮೆ

ರಾಹುಲ್ ವಿರುದ್ಧ ಆರ್‌ಎಸ್ಎಸ್‌ನಿಂದ ಮಾನನಷ್ಟ ಮೊಕದ್ದಮೆ
ಗುವಾಹಟಿ , ಶುಕ್ರವಾರ, 4 ಮಾರ್ಚ್ 2016 (09:06 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
 
ಬಪೇ೯ಟಾದಲ್ಲಿರುವ ವೈಷ್ಣವ ದೇಗುಲ ದೇಗುಲಕ್ಕೆ ಭೇಟಿ ನೀಡಲು ಬಂದಾಗ ಆರ್‍ಎಸ್‍ಎಸ್ ಕಾಯ೯ಕತ೯ರು ತಡೆ ಒಡ್ಡಿದ್ದರು ಎ೦ದು ಕಳೆದ ವರ್ಷ ಡಿಸೆ೦ಬರ್‌ನಲ್ಲಿ ರಾಹುಲ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್‍‌ಎಸ್ಎಸ್ ಪ್ರಕರಣ ದಾಖಲಿಸಿದೆ. 
 
ಡಿಸೆಂಬರ್ ತಿಂಗಳಲ್ಲಿ ಗುವಾಹಟಿಯಲ್ಲಿ ರೈತ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸ೦ದಭ೯ದಲ್ಲಿ ಪುರಾತನ ವೈಷ್ಣವ ದೇಗುಲಕ್ಕೆ ರಾಹುಲ್ ಭೇಟಿ ನೀಡಿದ್ದರು. ಆ ಸಂಧರ್ಭದಲ್ಲಿ ದೇಗುಲದ ಒಳ ಪ್ರವೇಶಿಸದ೦ತೆ ಆರ್‍ಎಸ್‍ಎಸ್ ಕಾಯ೯ಕತ೯ರು ತಡೆದಿದ್ದರು ಎಂದು ರಾಹುಲ್ ಆರೋಪಿಸಿದ್ದರು. 
 
ಆದರೆ ಇಂತಹ ಯಾವ ಘಟನೆಗಳು ನಡೆದಿಲ್ಲ ದೇಗುಲದ ಅಚ೯ಕ ಹಾಗೂ ಆಡಳಿತ ಮ೦ಡಳಿ ಹೇಳಿತ್ತು. ಸುಳ್ಳು ಆರೋಪ ಹೊರಿಸಿ ಸ೦ಘಟನೆಯ ತೇಜೋವಧೆಗೆ ರಾಹುಲ್ ಯತ್ನಿಸಿದ್ದಾರೆ ಎಂದು ಸಂಘ ದೂರು ದಾಖಲಿಸಿದೆ. 

Share this Story:

Follow Webdunia kannada