Webdunia - Bharat's app for daily news and videos

Install App

ಕೇವಲ 5 ರೂ. ಗಾಗಿ ರಿಕ್ಷಾ ಡ್ರೈವರ್ ನ ಕುತ್ತಿಗೆ ಸೀಳಿದರು!

Webdunia
ಸೋಮವಾರ, 17 ಜುಲೈ 2017 (09:31 IST)
ನವದೆಹಲಿ: ನಾವು ನೀವು ರಿಕ್ಷಾದಲ್ಲಿ ಓಡಾಡುವಾಗ ರಿಕ್ಷಾ ಡ್ರೈವರ್ ಜತೆ ಬಾಡಿಗೆಗಾಗಿ ಕಿತ್ತಾಡಿದ ಘಟನೆಗಳು ಎಷ್ಟೋ ನಡೆದಿರಬಹುದು. ಆದರೆ ಹೀಗೇ ಕೇವಲ 5 ರೂ. ಗಾಗಿ ಕಾದಾಡಿದ ಇಬ್ಬರು ರಿಕ್ಷಾ ಡ್ರೈವರ್ ಗೇ ಚಾಕು ಹಾಕಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.


 
ಆರೋಪಿಗಳು ಕುಡಿದ ಮತ್ತಿನಲ್ಲಿದ್ದ ಎಂಬುದು ಗಮನಿಸಬೇಕಾದ ಅಂಶ. ಟಾಂಗಾ ರಿಕ್ಷಾ ಹತ್ತಿದವರು ನವದೆಹಲಿಯ ರೈಲ್ವೇ ಸ್ಟೇಷನ್ ಬಳಿ ಬಿಡಲು 20 ರೂ. ಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ತನ್ನ ನಿಲ್ದಾಣ ತಲುಪಿದ ಮೇಲೆ ತಗಾದೆ ತೆಗೆದರು.

20 ರೂ. ಬದಲು 15 ರೂ. ನೀಡಿದ್ದರು. ಇನ್ನುಳಿದ 5 ರೂ.ಗಾಗಿ ಡ್ರೈವರ್ ಮತ್ತು ಆರೋಪಿ ಪ್ರಯಾಣಿಕರ ನಡುವೆ ಕಿತ್ತಾಟವೇ ನಡೆದಿದೆ. ಇದೇ ಕಿತ್ತಾಟದ ಭರದಲ್ಲಿ ಆರೋಪಿ ರಿಕ್ಷಾ ಡ್ರೈವರ್ ನ ಕುತ್ತಿಗೆ ಸೀಳಿದ್ದಾರೆ. ಇದೀಗ ಡ್ರೈವರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ.. ಜಹೀರ್ ಖಾನ್, ರಾಹುಲ್ ದ್ರಾವಿಡ್ ಗೆ ಅವಮಾನ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments