Webdunia - Bharat's app for daily news and videos

Install App

3 ಕೋಟಿ ಕೊಡದಿದ್ರೆ ಮುಗಿಸುತ್ತೇವೆ: ಕುಂದ್ರಾಗೆ ರವಿಪೂಜಾರಿ ಬೆದರಿಕೆ

Webdunia
ಮಂಗಳವಾರ, 23 ಸೆಪ್ಟಂಬರ್ 2014 (11:48 IST)
ಇತ್ತೀಚೆಗೆ ಬೊಮನ್ ಇರಾನಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆಗಳು ಬಂದಿವೆಯೆಂದು ವರದಿಯಾಗಿತ್ತು. ಬೊಮನ್ ಇರಾನಿ ಬಳಿಕ ಪಾತಕಿ ರವಿ ಪೂಜಾರಿಯಿಂದ ರಾಜ್ ಕುಂದ್ರಾಗೆ ಬೆದರಿಕೆ ಕರೆಗಳು ಬರುತ್ತಿವೆ. ಕುಂದ್ರಾ ಅವರ ಸಹಾಯಕನಿಗೆ ರವಿ ಪೂಜಾರಿ ಎರಡು ಕರೆಗಳನ್ನು ಮಾಡಿದ್ದು, ಮೊದಲ ಕರೆಯಲ್ಲಿ 3 ಕೋಟಿ ರೂ. ಮೊತ್ತದ ಬೇಡಿಕೆಯನ್ನು ಅವನು ಮಂಡಿಸಿದ್ದಾನೆ.

ಎರಡನೇ ಕರೆಯನ್ನು ತನ್ನ ಸಂದೇಶ  ರಾಜ್ ಕುಂದ್ರಾಗೆ ರವಾನಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮಾಡಿದ್ದ.  ರಾಜ್ ಕುಂದ್ರಾ ರಾಜಸ್ಥಾನ ಐಪಿಎಲ್ ತಂಡದ ಸಹ ಮಾಲೀಕರಾಗಿದ್ದರು ಮತ್ತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯನ್ನು ವಿವಾಹವಾಗಿದ್ದಾರೆ.

ಕುಂದ್ರಾಗೆ ಕರೆಗಳು ಬಂದ ಬಳಿಕ ಅವರ ಜುಹು ನಿವಾಸದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಸುಲಿಗೆ  ನಿಗ್ರಹ ವಿಭಾಗದಲ್ಲಿ ಅವರು ದೂರನ್ನು ಸಲ್ಲಿಸಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments