Webdunia - Bharat's app for daily news and videos

Install App

ದೇಶಾದ್ಯಂತ 120ಕ್ಕೂ ಹೆಚ್ಚು ಕಾಮಧೇನು ನಗರ

Webdunia
ಶನಿವಾರ, 25 ಏಪ್ರಿಲ್ 2015 (09:26 IST)
ಗೋಮಾತೆಯ ರಕ್ಷಣೆಗೆ ಮುಂದಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೊಸ ಯೋಜನೆಯೊಂದನ್ನು ರೂಪಿಸಿದೆ. ರಾಷ್ಟ್ರದಾದ್ಯಂತ ಕಾಮಧೇನು ನಗರಗಳನ್ನು(ಗೋ ಶಾಲೆ) ನಿರ್ಮಿಸಲು ಆರ್‌ಎಸ್ಎಸ್ ಮುಂದಾಗಿದ್ದು ಒಂದು ವರ್ಷದೊಳಗೆ ಇದನ್ನು ಪೂರೈಸುವ ಗುರಿ ಹೊಂದಿದೆ.
 

ಈಗಾಗಲೇ ಗುಜರಾತ್, ಮಧ್ಯಪ್ರದೇಶ್, ಪಶ್ಚಿಮ ಬಂಗಾಳ, ರಾಜಸ್ಥಾನಗಳ 100 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಗೋಶಾಲೆಗಳಿಗಾಗಿ ಜಾಗಗಳನ್ನು ಗುರುತಿಸಲಾಗಿದ್ದು ದೇಶಾದ್ಯಂತ 120ಕ್ಕೂ ಹೆಚ್ಚು ಗೋಶಾಲೆಗಳನ್ನು ನಿರ್ಮಿಸಲು ಸಂಘ ನಿರ್ಧರಿಸಿದೆ. 
 
ಗ್ರಾಮಗಳಲ್ಲಿ ಸ್ಥಾಪಿತವಾಗುವ ಈ ಗೋಶಾಲೆಗಳ ಹೊಣೆಯನ್ನು ಗ್ರಾಮಸ್ಥರೇ ಹೊರಬೇಕು ಎಂದಿರುವ ಸಂಘ ಇದಕ್ಕೆ ಪ್ರತಿಯಾಗಿ ಅವರಿಗೆ ಹಾಲು, ಹಾಲಿನ ಉತ್ಪನ್ನ ಮತ್ತು ಗೋಬರ್ ಗ್ಯಾಸ್ ಒದಗಿಸುವ ಭರವಸೆ ನೀಡಿದೆ. ಗೋಕುಲ ಗುರುಕುಲಗಳನ್ನು ಪ್ರಾರಂಭಿಸಲು ಸಹ ಸಂಘ ಯೋಜನೆ ರೂಪಿಸುತ್ತಿದೆ. 
 
ಹಿಂದೂಗಳಿಂದ ಪೂಜಿಸಲ್ಪಡುವ ಕಾಮಧೇನುವನ್ನು ರಕ್ಷಿಸುವ, ಅವುಗಳ ಜೀವನವನ್ನು ಆರಾಮದಾಯಕವಾಗಿಸುವ ಮತ್ತು ಅವುಗನ್ನು ಹೆಚ್ಚು ಹೆಚ್ಚು ಜನರ ಬಳಿ ತರುವ ಉದ್ದೇಶದಿಂದ ಸಂಘ ಈ ಹೆಜ್ಜೆಯನ್ನಿಡುತ್ತಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments